<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama: Sri Sri Raghaveshwara Bharati Swamiji &#187; ಬ್ಲಾಗ್</title>
	<atom:link href="http://hareraama.in/category/blog/feed/" rel="self" type="application/rss+xml" />
	<link>http://hareraama.in</link>
	<description>Homepage of Sri Sri Raghaveshwara Bharati Mahaswamiji</description>
	<lastBuildDate>Fri, 03 Feb 2012 12:38:09 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.2.1</generator>
		<item>
		<title>ಅಶೋಕೆಯಿಂದ ಶೋಕವು ದೂರ &#8211; ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು</title>
		<link>http://hareraama.in/blog/%e0%b2%85%e0%b2%b6%e0%b3%8b%e0%b2%95%e0%b3%86%e0%b2%af%e0%b2%bf%e0%b2%82%e0%b2%a6-%e0%b2%b6%e0%b3%8b%e0%b2%95%e0%b2%b5%e0%b3%81-%e0%b2%a6%e0%b3%82%e0%b2%b0-%e0%b2%aa%e0%b2%b0%e0%b2%ae%e0%b2%aa/</link>
		<comments>http://hareraama.in/blog/%e0%b2%85%e0%b2%b6%e0%b3%8b%e0%b2%95%e0%b3%86%e0%b2%af%e0%b2%bf%e0%b2%82%e0%b2%a6-%e0%b2%b6%e0%b3%8b%e0%b2%95%e0%b2%b5%e0%b3%81-%e0%b2%a6%e0%b3%82%e0%b2%b0-%e0%b2%aa%e0%b2%b0%e0%b2%ae%e0%b2%aa/#comments</comments>
		<pubDate>Thu, 11 Aug 2011 15:22:27 +0000</pubDate>
		<dc:creator>News@hareraama.in</dc:creator>
				<category><![CDATA[ಬ್ಲಾಗ್]]></category>
		<category><![CDATA[ಸುದ್ದಿ]]></category>

		<guid isPermaLink="false">http://hareraama.in/?p=12118</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%2585%25E0%25B2%25B6%25E0%25B3%258B%25E0%25B2%2595%25E0%25B3%2586%25E0%25B2%25AF%25E0%25B2%25BF%25E0%25B2%2582%25E0%25B2%25A6-%25E0%25B2%25B6%25E0%25B3%258B%25E0%25B2%2595%25E0%25B2%25B5%25E0%25B3%2581-%25E0%25B2%25A6%25E0%25B3%2582%25E0%25B2%25B0-%25E0%25B2%25AA%25E0%25B2%25B0%25E0%25B2%25AE%25E0%25B2%25AA%252F&title=+++++%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%BF%E0%B2%82%E0%B2%A6+%E0%B2%B6%E0%B3%8B%E0%B2%95%E0%B2%B5%E0%B3%81+%E0%B2%A6%E0%B3%82%E0%B2%B0+-+%E0%B2%AA%E0%B2%B0%E0%B2%AE%E0%B2%AA%E0%B3%82%E0%B2%9C%E0%B3%8D%E0%B2%AF+%E0%B2%B6%E0%B3%8D%E0%B2%B0%E0%B3%80%E0%B2%AE%E0%B2%9C%E0%B3%8D%E0%B2%9C%E0%B2%97%E0%B2%A6%E0%B3%8D%E0&desc=%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3+%3A%C2%A0%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6+%E0%B2%B8%E0%B2%AE%E0%B3%80%E0%B2%AA%E0%B2%A6+%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B6%E0%B3%8D%E0%B2%B0%E0%B3%80%E0%B2%AE%E0%B2%A6%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF+%E0%B2%B6%E0%B2%82%E0%B2%95%E0%B2%B0+%E0%B2%AD%E0%B2%97%E0%B2%B5%E0%B2%A4%E0%B3%8D%E0%B2%AA%E0%B2%BE%E0%B2%A6%E0%B2%B0%E0%B2%BF%E0%B2%82%E0%B2%A6+%E0%B2%B8%E0%B2%82%E0%B2%B8%E0%B3%8D%E0%B2%A5%E0%B2%BE%E0%B2%AA%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಗೋಕರ್ಣ : ಗೋಕರ್ಣದ ಸಮೀಪದ ಅಶೋಕೆಯಲ್ಲಿ ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದ ಸಂಸ್ಥಾಪಿತವಾಗಿ ಶ್ರೀ ವಿದ್ಯಾನಂದಾಚಾರ್ಯರಿಂದ ಪ್ರವರ್ತಿತವಾದ ನಮ್ಮ ಈ ಅವಿಚ್ಛಿನ್ನ ರಾಜಗುರುಪರಂಪರೆಯ ಶ್ರೀಮಠದ ಆರಾಧ್ಯದೈವನಾದ ಪ್ರಭು ಶ್ರೀರಾಮಚಂದ್ರ ಈ ಪೀಠದ ಹನ್ನೆರಡನೆಯ ಧರ್ಮಾಚಾರ್ಯರಾದ ಶ್ರೀರಾಮಚಂದ್ರ ಭಾರತೀ ಶ್ರೀಗಳವರ ಕಾಲದಲ್ಲಿ ಇಲ್ಲಿಂದ ಹೊಸನಗರದ ಅಗಸ್ತ್ಯಾಶ್ರಮ ಪರಿಸರಕ್ಕೆ ಹೋಗಿ ಅಲ್ಲಿ ನೆಲೆನಿಂತ. ಅದೂ ಶ್ರೀರಾಮನ ಶರದಿಂದಲೇ ಜನ್ಮ ತಳೆದು ಶರಾವತೀ ಎಂಬ ಪಾವನ ಹೆಸರನ್ನು ಹೊತ್ತು ಹರಿಯುತ್ತಿರುವ ಶರಾವತೀ ತೀರದಲ್ಲಿಯೇ. ಪರಶಿವನ ಆತ್ಮಲಿಂಗವಿರುವ ಭೂಕೈಲಾಸವೆನಿಸಿದ ಈ ಗೋಕರ್ಣವನ್ನು ಕೆಲ ಸಮಯಕ್ಕಾದರೂ ಬಿಟ್ಟು [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%2585%25E0%25B2%25B6%25E0%25B3%258B%25E0%25B2%2595%25E0%25B3%2586%25E0%25B2%25AF%25E0%25B2%25BF%25E0%25B2%2582%25E0%25B2%25A6-%25E0%25B2%25B6%25E0%25B3%258B%25E0%25B2%2595%25E0%25B2%25B5%25E0%25B3%2581-%25E0%25B2%25A6%25E0%25B3%2582%25E0%25B2%25B0-%25E0%25B2%25AA%25E0%25B2%25B0%25E0%25B2%25AE%25E0%25B2%25AA%252F&title=+++++%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%BF%E0%B2%82%E0%B2%A6+%E0%B2%B6%E0%B3%8B%E0%B2%95%E0%B2%B5%E0%B3%81+%E0%B2%A6%E0%B3%82%E0%B2%B0+-+%E0%B2%AA%E0%B2%B0%E0%B2%AE%E0%B2%AA%E0%B3%82%E0%B2%9C%E0%B3%8D%E0%B2%AF+%E0%B2%B6%E0%B3%8D%E0%B2%B0%E0%B3%80%E0%B2%AE%E0%B2%9C%E0%B3%8D%E0%B2%9C%E0%B2%97%E0%B2%A6%E0%B3%8D%E0&desc=%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3+%3A%C2%A0%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6+%E0%B2%B8%E0%B2%AE%E0%B3%80%E0%B2%AA%E0%B2%A6+%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B6%E0%B3%8D%E0%B2%B0%E0%B3%80%E0%B2%AE%E0%B2%A6%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF+%E0%B2%B6%E0%B2%82%E0%B2%95%E0%B2%B0+%E0%B2%AD%E0%B2%97%E0%B2%B5%E0%B2%A4%E0%B3%8D%E0%B2%AA%E0%B2%BE%E0%B2%A6%E0%B2%B0%E0%B2%BF%E0%B2%82%E0%B2%A6+%E0%B2%B8%E0%B2%82%E0%B2%B8%E0%B3%8D%E0%B2%A5%E0%B2%BE%E0%B2%AA%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p><strong>ಗೋಕರ್ಣ : </strong>ಗೋಕರ್ಣದ ಸಮೀಪದ ಅಶೋಕೆಯಲ್ಲಿ ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದ ಸಂಸ್ಥಾಪಿತವಾಗಿ ಶ್ರೀ ವಿದ್ಯಾನಂದಾಚಾರ್ಯರಿಂದ ಪ್ರವರ್ತಿತವಾದ ನಮ್ಮ ಈ ಅವಿಚ್ಛಿನ್ನ ರಾಜಗುರುಪರಂಪರೆಯ ಶ್ರೀಮಠದ ಆರಾಧ್ಯದೈವನಾದ ಪ್ರಭು ಶ್ರೀರಾಮಚಂದ್ರ ಈ ಪೀಠದ ಹನ್ನೆರಡನೆಯ ಧರ್ಮಾಚಾರ್ಯರಾದ ಶ್ರೀರಾಮಚಂದ್ರ ಭಾರತೀ ಶ್ರೀಗಳವರ ಕಾಲದಲ್ಲಿ ಇಲ್ಲಿಂದ ಹೊಸನಗರದ ಅಗಸ್ತ್ಯಾಶ್ರಮ ಪರಿಸರಕ್ಕೆ ಹೋಗಿ ಅಲ್ಲಿ ನೆಲೆನಿಂತ. ಅದೂ ಶ್ರೀರಾಮನ ಶರದಿಂದಲೇ ಜನ್ಮ ತಳೆದು ಶರಾವತೀ ಎಂಬ ಪಾವನ ಹೆಸರನ್ನು ಹೊತ್ತು ಹರಿಯುತ್ತಿರುವ ಶರಾವತೀ ತೀರದಲ್ಲಿಯೇ. ಪರಶಿವನ ಆತ್ಮಲಿಂಗವಿರುವ ಭೂಕೈಲಾಸವೆನಿಸಿದ ಈ ಗೋಕರ್ಣವನ್ನು ಕೆಲ ಸಮಯಕ್ಕಾದರೂ ಬಿಟ್ಟು ಹೊಸನಗರದ ಪ್ರದೇಶಕ್ಕೆ ಶ್ರೀರಾಮನು ಹೋದನೆಂದರೆ ಅದು ಅತ್ಯಂತ ಪುಣ್ಯಶಾಲಿ, ಪವಿತ್ರಪ್ರದೇಶವೆಂದೇ. ಈ ಅಶೋಕೆಯ ಮೂಲಸ್ಥಾನದಲ್ಲಿ ನೂತನಮಠವು ತಲೆಯೆತ್ತಿದರೂ ಹೊಸನಗರದ ಶ್ರೀಮಠವು ಮೊದಲಿನಂತೆಯೇ ತನ್ನ ಎಲ್ಲ ವೈಭವಗಳೊಂದಿಗೆ ಮುಂದುವರೆಯುತ್ತದೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.</p>
<p><a class="highslide img_2" href="http://hareraama.in/wp-content/uploads/2011/08/1108.jpg" onclick="return hs.expand(this)"><img class="alignleft size-thumbnail wp-image-12120" title="1108" src="http://hareraama.in/wp-content/uploads/2011/08/1108-150x150.jpg" alt="" width="150" height="150" /></a>ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊಸನಗರ ಮಂಡಲದ ತೀರ್ಥರಾಜಪುರ, ಶಿವಮೊಗ್ಗ, ಹೊಸನಗರ ವಲಯಗಳ ಶಿಷ್ಯಸಮುದಾಯದ ಶ್ರೀಗುರುದೇವತಾ ಸೇವೆ ಮತ್ತು ಅಂಬಿಗ ಸಮಾಜದ ಶಿಷ್ಯರ ಶ್ರೀಗುರುಪಾದುಕಾಪೂಜೆಗಳು ಸಮರ್ಪಿತವಾದ ಸಂದರ್ಭದಲ್ಲಿ ನಡೆದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಸೂರ್ಯನು ಪ್ರತಿದಿನವೂ ಮೂಡುತ್ತಾನೆ. ಅದು ವಿಶೇಷವಲ್ಲ. ಆದರೆ ಮೂಡುವ ರವಿಯನ್ನು ನಾವು ಎಷ್ಟರ ಮಟ್ಟಿಗೆ ಕಂಡು ಅವನ ಪ್ರಕಾಶವನ್ನು ನಮ್ಮ ಬದುಕಿಗೆ ಸ್ವೀಕರಿಸಿದ್ದೇವೆ ಎಂಬುದು ಮುಖ್ಯ. ಹಾಗೆಯೇ ಚಾತುರ್ಮಾಸ್ಯವು ಪ್ರತಿವರ್ಷವೂ ಸಂಭವಿಸುವ ಕಾಲ. ಈ ಕಾಲದಲ್ಲಿಯಾದರೂ ಒಮ್ಮೆ ಶ್ರೀಗುರುದೇವತಾಸಾನ್ನಿಧ್ಯಕ್ಕೆ ಬಂದು ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬೇಕಾದದ್ದು ಶಿಷ್ಯರ ಕರ್ತವ್ಯ ಎಂದು ಹೇಳಿ, ಅಂಬಿಗ ಸಮಾಜದವರೂ ಸಹ ಇಂದು ತಮ್ಮ ಶ್ರದ್ಧಾಪೂರ್ವಕವಾದ ಸೇವೆಯನ್ನು ಸಲ್ಲಿಸಿದ್ದಾರೆ. ಸಂಸಾರಸಾಗರವನ್ನು ದಾಟಿಸುವ ಅಂಬಿಗ ಶ್ರೀರಾಮಚಂದ್ರನನ್ನು ನಂಬಿ ಬಂದ ಭಕ್ತರಿವರು. ಅಶೋಕೆ ಶ್ರೀ ರಾಮಚಂದ್ರನ ಪೂಜಾಸ್ಥಾನ. ಮಹರ್ಷಿ ದೈವರಾತರ ತಪೋಭೂಮಿ. ಶೋಕವೇ ಇಲ್ಲದ ಸ್ಥಿತಿಗೆ ಅಶೋಕವೆಂದು ಹೆಸರು. ಇಲ್ಲಿಗೆ ಬರುವಾಗ ಶಿಷ್ಯರಿಗಿದ್ದ ಶೋಕವೆಲ್ಲ ದೂರವಾಗಿ ಅಶೋಕರಾಗಿ ಮರಳುವಂತಾಗಲಿ ಎಂದೂ ಆಶಿಸಿದರು.</p>
<p>ಶ್ರೀಮಠದ ವಿವಿಧ ಯೋಜನೆಗಳಿಗೆ ದೇಣಿಗೆಯ ಸಮರ್ಪಣೆ, ಪ್ರತಿಭಾಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ಎಂದಿನಂತೆ ಸಂಪನ್ನವಾದವು. ಮಾಜಿ ಶಾಸಕ ಪುತ್ತೂರಿನ ಶ್ರೀ ಉರಿಮಜಲು ರಾಮ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಗರಾಜ ಶೆಟ್ಟರ ಕಾರ್ಯದರ್ಶಿ ಶ್ರೀ ಪ್ರಭಾಕರ ಮೊದಲಾದ ಗಣ್ಯರು ಶ್ರೀಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದರು. ಶಿಷ್ಯರ ಪರವಾಗಿ ಹೊಸನಗರ ಮಂಡಲದ ಶ್ರೀ ಜಟ್ಟಿಮನೆ ಗಣಪತಿಯವರು ನಿವೇದನೆಯನ್ನು ಸಲ್ಲಿಸಿದರು. ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.</p>
]]></content:encoded>
			<wfw:commentRss>http://hareraama.in/blog/%e0%b2%85%e0%b2%b6%e0%b3%8b%e0%b2%95%e0%b3%86%e0%b2%af%e0%b2%bf%e0%b2%82%e0%b2%a6-%e0%b2%b6%e0%b3%8b%e0%b2%95%e0%b2%b5%e0%b3%81-%e0%b2%a6%e0%b3%82%e0%b2%b0-%e0%b2%aa%e0%b2%b0%e0%b2%ae%e0%b2%aa/feed/</wfw:commentRss>
		<slash:comments>4</slash:comments>
		</item>
		<item>
		<title>ಅಮ್ಮನಿತ್ತಳು ಅಮೃತಾನ್ನವನು..</title>
		<link>http://hareraama.in/blog/raajya/amma-amruta-anna/</link>
		<comments>http://hareraama.in/blog/raajya/amma-amruta-anna/#comments</comments>
		<pubDate>Mon, 11 Jul 2011 06:37:34 +0000</pubDate>
		<dc:creator>Sri Samsthana</dc:creator>
				<category><![CDATA[ರಾಜ್ಯ]]></category>
		<category><![CDATA[ಬ್ಲಾಗ್]]></category>
		<category><![CDATA[raghaveshwara]]></category>
		<category><![CDATA[vishwamitra]]></category>

		<guid isPermaLink="false">http://hareraama.in/?p=11751</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Famma-amruta-anna%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B2%BF%E0%B2%A4%E0%B3%8D%E0%B2%A4%E0%B2%B3%E0%B3%81+%E0%B2%85%E0%B2%AE%E0%B3%83%E0%B2%A4%E0%B2%BE%E0%B2%A8%E0%B3%8D%E0%B2%A8%E0%B2%B5%E0%B2%A8%E0%B3%81..&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%8C%E0%B2%A4%E0%B3%81%E0%B2%95%E0%B2%A6%E0%B3%81%E0%B2%82%E0%B2%AC%E0%B2%BF+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%AF%E0%B3%87+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%A6%E0%B2%A8%E0%B3%81+%E0%B2%95%E0%B3%8C%E0%B2%B6%E0%B2%BF%E0%B2%95..%0D%0A%22%E0%B2%B6%E0%B3%82%E0%B2%A8%E0%B3%8D%E0%B2%AF%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B3%81%E0%B2%A6%E0%B2%AF&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;
ಕೌತುಕದುಂಬಿ ವೀಕ್ಷಿಸಿಯೇ ವೀಕ್ಷಿಸಿದನು ಕೌಶಿಕ..
&#8220;ಶೂನ್ಯದಲ್ಲಿ ಪೂರ್ಣವುದಯಿಸಲುಂಟೇ ?
ಏನೊಂದೂ ಇಲ್ಲದಲ್ಲಿ ಬೇಕಾದುದೆಲ್ಲವೂ ಸಿಗುವಂತಾಗುವುದು ಸಾಧ್ಯವೇ ?
ಹರಿಗೋಲಿನಲ್ಲಿ ಸಾಗರ ತರಣ ಸಂಭವವೇ.. ?
ಆಶ್ರಮವು ಅರಸೊತ್ತಿಗೆಗೆ ಆತಿಥ್ಯ ಮಾಡಲು ಶಕ್ಯವೇ ?&#8221;
ವಸಿಷ್ಠರು ಅದಾವ ಭರವಸೆಯ ಮೇಲೆ &#8216;ಸಕಲ ಸೇನೆಯನ್ನೂ ಸತ್ಕರಿಸುವೆ&#8217;ನೆಂದರೆಂಬುದೇ ಅರ್ಥವಾಗಲಿಲ್ಲ ಕೌಶಿಕನಿಗೆ..
&#8220;ಬೆಟ್ಟ &#8211; ಕಣಿವೆಗಳ, ದಟ್ಟ ಕಾಡುಗಳ ಈ ಪರಿಸರದಲ್ಲಿ ಸಹಸ್ರ-ಸಹಸ್ರ ಸೈನಿಕರಿಗೆ ನಿಲ್ಲಲಾದರೂ ಸ್ಥಳವೆಲ್ಲಿ ?
ದೊಡ್ಡದೊಂದು ಮಡಕೆಯೂ ಇಲ್ಲದ, ಒಬ್ಬನೇ ಒಬ್ಬ ಬಾಣಸಿಗನೂ ಇಲ್ಲದ  ಆಶ್ರಮದಲ್ಲಿ ಸೇನಾಸತ್ಕಾರಕ್ಕೆ ಪರ್ಯಾಪ್ತವಾದ ಸಾಮಗ್ರಿಯೆಲ್ಲಿಂದ ಬಂದೀತು ?
ಸನ್ನಾಹವಾದರೂ ಹೇಗೆ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Famma-amruta-anna%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B2%BF%E0%B2%A4%E0%B3%8D%E0%B2%A4%E0%B2%B3%E0%B3%81+%E0%B2%85%E0%B2%AE%E0%B3%83%E0%B2%A4%E0%B2%BE%E0%B2%A8%E0%B3%8D%E0%B2%A8%E0%B2%B5%E0%B2%A8%E0%B3%81..&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%8C%E0%B2%A4%E0%B3%81%E0%B2%95%E0%B2%A6%E0%B3%81%E0%B2%82%E0%B2%AC%E0%B2%BF+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%AF%E0%B3%87+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%A6%E0%B2%A8%E0%B3%81+%E0%B2%95%E0%B3%8C%E0%B2%B6%E0%B2%BF%E0%B2%95..%0D%0A%22%E0%B2%B6%E0%B3%82%E0%B2%A8%E0%B3%8D%E0%B2%AF%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B3%81%E0%B2%A6%E0%B2%AF&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><strong>|| ಹರೇರಾಮ ||</strong></p>
<p style="text-align: center;">ಕೌತುಕದುಂಬಿ ವೀಕ್ಷಿಸಿಯೇ ವೀಕ್ಷಿಸಿದನು ಕೌಶಿಕ..</p>
<p style="text-align: center;">&#8220;ಶೂನ್ಯದಲ್ಲಿ ಪೂರ್ಣವುದಯಿಸಲುಂಟೇ ?<br />
ಏನೊಂದೂ ಇಲ್ಲದಲ್ಲಿ ಬೇಕಾದುದೆಲ್ಲವೂ ಸಿಗುವಂತಾಗುವುದು ಸಾಧ್ಯವೇ ?<br />
ಹರಿಗೋಲಿನಲ್ಲಿ ಸಾಗರ ತರಣ ಸಂಭವವೇ.. ?<br />
ಆಶ್ರಮವು ಅರಸೊತ್ತಿಗೆಗೆ ಆತಿಥ್ಯ ಮಾಡಲು ಶಕ್ಯವೇ ?&#8221;</p>
<p style="text-align: center;">ವಸಿಷ್ಠರು ಅದಾವ ಭರವಸೆಯ ಮೇಲೆ &#8216;ಸಕಲ ಸೇನೆಯನ್ನೂ ಸತ್ಕರಿಸುವೆ&#8217;ನೆಂದರೆಂಬುದೇ ಅರ್ಥವಾಗಲಿಲ್ಲ ಕೌಶಿಕನಿಗೆ..<br />
&#8220;ಬೆಟ್ಟ &#8211; ಕಣಿವೆಗಳ, ದಟ್ಟ ಕಾಡುಗಳ ಈ ಪರಿಸರದಲ್ಲಿ ಸಹಸ್ರ-ಸಹಸ್ರ ಸೈನಿಕರಿಗೆ ನಿಲ್ಲಲಾದರೂ ಸ್ಥಳವೆಲ್ಲಿ ?<br />
ದೊಡ್ಡದೊಂದು ಮಡಕೆಯೂ ಇಲ್ಲದ, ಒಬ್ಬನೇ ಒಬ್ಬ ಬಾಣಸಿಗನೂ ಇಲ್ಲದ  ಆಶ್ರಮದಲ್ಲಿ ಸೇನಾಸತ್ಕಾರಕ್ಕೆ ಪರ್ಯಾಪ್ತವಾದ ಸಾಮಗ್ರಿಯೆಲ್ಲಿಂದ ಬಂದೀತು ?<br />
ಸನ್ನಾಹವಾದರೂ ಹೇಗೆ ನಡೆದೀತು ?&#8221;</p>
<p style="text-align: center;">ಆದರೆ ವಸಿಷ್ಠರ ಬಳಿ ಎರಡೇ ಎರಡು ಅಕ್ಷರದ ಒಂದು ಮಹಾ ಚಮತ್ಕಾರವಿದ್ದಿತು..<br />
ಅದು &#8220;<strong>ತಾಯಿ</strong>&#8221;<br />
ಅದು &#8220;<strong>ಗೋವು</strong>&#8221;<br />
ಅದು &#8220;<strong>ಧೇನು</strong>&#8221;<br />
<strong>ಬರಿಯ ಹಾಲು ಕೊಡುವ ಹಸುವಲ್ಲ, ಕೇಳಿದ್ದನ್ನು ಕೊಡುವ ಕಾಮಧೇನು..!</strong></p>
<p style="text-align: center;">ತಾಯಿಯೆಂದರೇ ತೃಪ್ತಿ..<br />
ತುತ್ತನ್ನಿತ್ತು ಹಸಿವಿನ ಕುತ್ತನ್ನು ದೂರ ಮಾಡುವವಳು&#8230;<br />
ಬದುಕಿನ ಮೊತ್ತ ಮೊದಲ ತುತ್ತನ್ನಿತ್ತವಳು..<br />
ಕರುಳ ಕುಡಿಯ ತೃಪ್ತಿಗಾಗಿ ತನ್ನ ದೇಹವನ್ನೇ ದ್ರವವಾಗಿ ಹರಿಸಿದವಳು&#8230;<br />
ತಾಯಿಯಿಲ್ಲದ-ತಾಯಿಯಿಂದಲ್ಲದ  ತುತ್ತೂ ತಬ್ಬಲಿಯೇ..<br />
ಇದು ಸಾಧಾರಣ ತಾಯಿಯ ಮಹಿಮೆ..<br />
ಗೋಮಾತೆಯಾದರೋ ತಾಯಿಯರ ತಾಯಿ &#8211; ಮಹಾತಾಯಿ, ತಾಯಿಗೂ ಹಾಲುಣಿಸುವವಳು..<br />
ಹೆಚ್ಚೇನು?<br />
ಭೂಮಾತೆಗೇ ಭೋಜನ ನೀಡುವವಳು&#8230;<br />
ಗೋಮಾತೆಯು ನೀಡುವ ಗೋಮಯ, ಗೋಮೂತ್ರಗಳನ್ನುಂಡಲ್ಲವೇ ಭೂಮಾತೆಯು ವಿಶ್ವಕ್ಕೆಲ್ಲಾ ಅನ್ನವನ್ನು ನೀಡುವುದು&#8230;?<br />
ವಿಶ್ವವನ್ನೇ ತರ್ಪಿಸುವವಳಿಗೆ ಸೇನಾಸಂತರ್ಪಣೆ ಒಂದು ಲೆಕ್ಕವೇ ?</p>
<p style="text-align: center;">ಗಗನದಲ್ಲಿ ಬೆಳಗುವ  ಸೂರ್ಯನ ಬೆಳಕು ಧರಣಿಯಲ್ಲಿ ಪ್ರತಿಬಿಂಬಿಸುವಂತೆ, ವಸಿಷ್ಠರ ಸತ್ಕಾರದ ಸತ್ಸಂಕಲ್ಪವು ಶಬಲೆಯಲ್ಲಿ ಪ್ರತಿಫಲಿಸಿತು..<br />
ರೈತನ ಹಸ್ತದಿಂದ ಬೀಜವನ್ನು ಸ್ವೀಕರಿಸಿ,ತನ್ನ ಸಾರ-ಸತ್ವಗಳನ್ನು ಅದಕ್ಕೆ ಸೇರಿಸಿ, ಹೆಮ್ಮರವಾಗಿ ಬೆಳೆಸುವ ಫಲವತಿಯಾದ ಭೂಮಿಯಂತೆ, ವಸಿಷ್ಠರ ಮನದಾಶಯವನ್ನು ಪರಿಗ್ರಹಿಸಿ ಅದಕ್ಕೆ ತನ್ನ ಮಮತೆ-ಮಹತಿಗಳನ್ನು ಬೆರೆಸಿ, ವಿಸ್ತರಿಸಿ, ವಿರಾಡ್ರೂಪವಾಗಿ ಪ್ರಕಟಿಸಿದಳು ವಿಶ್ವಜನನಿ..!</p>
<p style="text-align: center;">ನೋಡಲು ಬರಿಯ <strong>ದನ</strong>&#8230;<br />
ಆದರೆ ಅದರ ಮಮತೆಗೆ ಸೃಷ್ಟಿಯೆಲ್ಲ <strong>ಸ್ಪಂ-ದನ</strong> !!</p>
<p style="text-align: center;">ಸೈನ್ಯಸಂತರ್ಪಣೆಗೆ ಸಮುದ್ಯುಕ್ತಳಾದ ಶಬಲೆಯು ಒಮ್ಮೆ ತನ್ನ ದಕ್ಷಿಣಚರಣವನ್ನೆತ್ತಿ ಕೆಳಗಿರಿಸಿದಳು..<br />
ಗೋಮಾತೆಯ ಚರಣವು ಭೂಮಾತೆಯನ್ನು ಸೋಕುತ್ತಿದ್ದಂತೆಯೇ &#8211; ಸ್ಪರ್ಶಮಾಧ್ಯಮದಲ್ಲಿಯೇ ಆ ಮಹಾತಾಯಿಯರಿಬ್ಬರು ಅದೇನು ಮಾತನಾಡಿಕೊಂಡರೋ &#8211; ಕೌಶಿಕನ ಸೈನ್ಯವು ಪರಮಾಶ್ಚರ್ಯದಿಂದ ವೀಕ್ಷಿಸುತ್ತಿದ್ದಂತೆಯೇ ಹಳ್ಳ-ದಿಣ್ಣೆಗಳಿಂದ ಕೂಡಿದ್ದ, ವಿಸ್ತಾರವಾದ, ಆಶ್ರಮ ಪರಿಸರದ ನೆಲವೆಲ್ಲವೂ ಕ್ಷಣಮಾತ್ರದಲ್ಲಿ ಸಮತಲವಾಗಿ ಪರಿವರ್ತಿತವಾಗಿಹೋಯಿತು..!<br />
ಅಲ್ಲಿ ಕಲ್ಪವೃಕ್ಷವನ್ನು ಹೋಲುವ, ಬಗೆ ಬಗೆಯ ಶುಭ ವೃಕ್ಷಗಳು ಉಗಮಿಸಿದವು..<br />
ಅವುಗಳಲ್ಲಿ ಸೌಂದರ್ಯ-ಸೌರಭಗಳಿಂದೊಪ್ಪುವ ಸುಪುಷ್ಪಗಳು, ಸುಮಧುರ ಸುಫಲಗಳು ಕಾಣಿಸಿಕೊಂಡವು..<br />
ಮುದ ನೀಡುವ ಮೃದು-ಮಧುರಸ್ಪರ್ಶದ, ಕಣ್ತಣಿಸುವ, ಹಚ್ಚಹಸುರ ಹುಲ್ಲುಹಾಸುಗಳು ಅಲ್ಲಿ ಅನಾವರಣಗೊಂಡವು..<br />
ಮಧ್ಯಕೇಂದ್ರದಲ್ಲಿ ಭೂದೇವಿಯ ಬೈತಲೆಯಂತೆ ಕಂಗೊಳಿಸುವ, ಸುವಿಶಾಲ ರಾಜಮಾರ್ಗ..<br />
ಅಲ್ಲಿ ಚೆಲ್ಲಿದ ಚೆಲುಚೆಲುವಿನ ಹೂವುಗಳ ರಂಗು ರಂಗು..<br />
ಸಿಂಪಡಿಸಿದ ಸುಗಂಧಜಲದ ತಂಪು-ಕಂಪು..<br />
ಕೌಶಿಕನ ಒಡನಾಡಿಗಳ ವಿಶ್ರಾಂತಿಗಾಗಿ ಇಕ್ಕೆಲಗಳಲ್ಲಿ ಬೆಳ್ಳಿಬೆಟ್ಟಗಳ ಮಾಲಿಕೆಯನ್ನು ನೆನಪಿಸುವ ಸೌಧಗಳ ಪಂಕ್ತಿ..<br />
ಮಹಾಮಾರ್ಗದ ಪರ್ಯವಸಾನದಲ್ಲಿ ಬೆಳ್ಳಿಮೋಡದಂತೆಸೆವ, ರತ್ನಚಿತ್ರಿತವಾದ ರಾಜಭವನ..</p>
<p style="text-align: center;">ಮಾತು ಬಾರದವೂ ಮಾತೆಯ ಮಮತೆಗೆ ಹೊರತಾಗಲಿಲ್ಲ..<br />
ಅನತಿ ದೂರದಲ್ಲಿ ಅಶ್ವಗಳಿಗಾಗಿ ಅಶ್ವ ಶಾಲೆ, ಆನೆಗಳಿಗಾಗಿ ಗಜಶಾಲೆ, ಒಂಟೆ &#8211; ಹೇಸರಗತ್ತೆಗಳಿಗಾಗಿ ಪ್ರತ್ಯೇಕ ಲಾಯಗಳು..<br />
ನೋಡನೋಡುತ್ತಿದ್ದಂತೆಯೇ ಕೌಶಿಕನ ರಾಜಧಾನಿಯನ್ನೂ ಮೀರಿಸುವ, ಮೈಮನಗಳನ್ನು ಮರೆಸುವ ವೈಭವದ ಮಹಾನಗರಿಯೊಂದು ಅಲ್ಲಿ ವಿನಿರ್ಮಿತವಾಯಿತು..</p>
<p style="text-align: center;"><strong>ಚರಣಸ್ಪರ್ಶಮಾತ್ರದ ಚಮತ್ಕಾರವಿದು !!</strong></p>
<p style="text-align: center;">ಅಮೃತಲತೆಯಂತಿದ್ದ ತನ್ನ ಪುಚ್ಛವನ್ನೊಮ್ಮೆ ಆಕೆ ಬೀಸುತ್ತಿದ್ದಂತೆಯೇ ಅಲ್ಲಿ ಹಿಮಶೀತಲವಾದ ಮಾರುತವು ಮಂದ &#8211; ಮಂದವಾಗಿ ಬೀಸತೊಡಗಿತು..<br />
ಆ ಅಭೂತಪೂರ್ವ ಆತಿಥ್ಯದಲ್ಲಿ ಸಹಭಾಗಿಯಾಗಲು ಸೃಷ್ಟಿಯ ಸಕಲ ಸುಂದರ-ಸ್ವಾದಿಷ್ಠ ಸಂಗತಿಗಳನ್ನು ಆಹ್ವಾನಿಸುತ್ತಿರುವಳೋ ಎಂಬಂತೆ ಆಕೆ<br />
ಗೈದ &#8216;ಅಂಬಾ&#8217; ಧ್ವನಿಗೆ ಅಂಬರದಲ್ಲಿ ದೇವ ದುಂದುಭಿಗಳು ಮಾರ್ದನಿಗೈದವು..<br />
ಅವ್ಯಕ್ತಮಧುರವಾದ ಗಾಯನ-ವಾದನಗಳು ಹಿಂಬಾಲಿಸಿದವು ಅಂಬಾಧ್ವನಿ-ಅಂಬರಧ್ವನಿಗಳನ್ನು..<br />
ಶಬಲೆಯ ಶೃಂಗದ ಸನ್ನೆಗೆ ದಿವಿಯಿಂದ ದಿವ್ಯಸ್ತ್ರೀಯರ ದಂಡು-ದಂಡುಗಳೇ ಭುವಿಗಿಳಿದವು..</p>
<p style="text-align: center;">ದೇವ-ದೇವಿಯರು, ಗಂಧರ್ವಾಪ್ಸರೆಯರು, ಸಿದ್ಧ-ಚಾರಣರು, ಯಕ್ಷ-ವಿದ್ಯಾಧರರು, ದೇವರ್ಷಿ-ಬ್ರಹ್ಮರ್ಷಿಗಳು, ಕಾಮಧೇನು-ಕೌಶಿಕರ ಕೌತುಕಸಮಾಗಮವನ್ನು ವೀಕ್ಷಿಸಲು ನಭೋಮಂಡಲದಲ್ಲಿ ಸಮಾವೇಶಗೊಳ್ಳುತ್ತಿದ್ದಂತೆಯೇ&#8230;&#8230;</p>
<p style="text-align: center;">ಹೃದಯದಲ್ಲಿ ವಸಿಷ್ಠರನ್ನು ಧರಿಸಿ, ಅಚ್ಚೊತ್ತಿದ್ದ ಅಚ್ಚರಿಯೊಡನೆ ಅವಾಕ್ಕಾಗಿ ನಿಂತಿದ್ದ ಕೌಶಿಕನನ್ನೊಮ್ಮೆ ಕರುಣೆಯ ಕಣ್ತೆರೆದು ವೀಕ್ಷಿಸಿದಳು ವಿಶ್ವಜನನಿ&#8230;<br />
ಮರುಕ್ಷಣವೇ&#8230;..<br />
ಒಡಲಲ್ಲಿ ತುಂಬಿದ ವಾತ್ಸಲ್ಯವು ಒಳ ಹಿಡಿಸಲಾರದೇ ಹೊರ ತುಳುಕಿತು ಹಾಲಾಗಿ&#8230;<br />
ಇಳಿಯಿತು ಇಳೆಗೆ ಮೊದಮೊದಲು ಹನಿ-ಹನಿಯಾಗಿ &#8230;<br />
ಬರಬರುತ್ತಾ ಧಾರೆ- ಧಾರೆಯಾಗಿ &#8230; ತೊರೆಯಾಗಿ&#8230; ತೆರೆ-ತೆರೆಯಾಗಿ&#8230;<br />
ಕೊನೆಗೆ ನೊರೆ-ನೆರೆದು ಹರಿಯಿತು ಪ್ರತಿಗಂಗೆಯಾಗಿ&#8230;..</p>
<p style="text-align: center;">ಹಾಲು ಹೊಳೆಯಾಗಿ ಹರಿಯಿತು..<br />
ಜೇನು ಮಳೆಯಾಗಿ ಸುರಿಯಿತು&#8230;<br />
ಮೊಸರಿನ ಮಡುಗಳಾದವು&#8230;<br />
ಬೆಣ್ಣೆಯ ಬೆಟ್ಟಗಳೆದ್ದವು&#8230;<br />
ತುಪ್ಪದ ಕಾಲುವೆಗಳು ಹರಿದವು&#8230;<br />
ಕಬ್ಬಿನ ಹಾಲಿನ ಝರಿಗಳು ಧುಮ್ಮಿಕ್ಕಿದವು..<br />
ಆ ಕ್ಷೀರವಾಹಿನಿಯ ಕಿನಾರೆಯಲ್ಲಿ ಸಕ್ಕರೆಯೇ ಮರಳಾಯಿತು..</p>
<p style="text-align: center;">ಹಾಲಹೊಳೆಯಿಂದಲಾಗಿ ವಸಿಷ್ಠಾಶ್ರಮಕ್ಕೆ ವೈಕುಂಠದಕಳೆ ಬಂದಿತು..<br />
ಅಂತರವೊಂದೇ&#8230;<br />
ವೈಕುಂಠದ ಹಾಲಲ್ಲಿಹರಿವಿಲ್ಲ, ಇಲ್ಲಿ ಹರಿವಿತ್ತು..!<br />
ಬಿಳಿ ಬಿಳಿ ಬಣ್ಣದ, ಬಿಸಿ ಬಿಸಿ ಅನ್ನದ ಬೃಹದಾಕಾರದ ರಾಶಿಗಳನ್ನು ಕಂಡ ಸಿದ್ಧ &#8211; ಚಾರಣರು<br />
&#8216;ಇದೇನು ! ಕೈಲಾಸವೇ ಇಳಿದುಬಂತೇ ಇಲ್ಲಿಗೆ? ಎಂದು ಬೆರಗಾದರು..<br />
ಆದರೊಂದು ಭಿನ್ನತೆ..<br />
ವಿಶ್ವೇಶ್ವರನ ಕೈಲಾಸವು ತಂಪು ಚೆಲ್ಲಿದರೆ, ವಿಶ್ವಾಮಿತ್ರನಿಗಾಗಿ ನಿರ್ಮಿತವಾದ ಆ ಅನ್ನ(ಅಗ್ನಿ?)ಪರ್ವತವು ಬಿಸಿಯುಗುಳುತ್ತಿತ್ತು..!</p>
<p style="text-align: center;">ಶಬಲೆಯ ನಿಶ್ವಾಸದಿಂದ ಹೊರಹೊಮ್ಮಿತೊಂದು ಅನಿರ್ವಚನೀಯ ದಿವ್ಯಸುಗಂಧ&#8230;<br />
ಮೆಲ್ಲಮೆಲ್ಲನೆ ವಾತಾವರಣವನ್ನೆಲ್ಲಾ ವ್ಯಾಪಿಸುತ್ತ ಅದು ಕೌಶಿಕಪರಿವಾರವನ್ನು ಘ್ರಾಣಸೌಖ್ಯದ ಅದ್ಯಾವುದೋ ಉತ್ತುಂಗಸ್ಥಿತಿಗೆ ಕರೆದೊಯ್ದಿತು..<br />
ಶಬಲೆಯು ಒಮ್ಮೆ ಮೈಕೊಡವುತ್ತಿದ್ದಂತೆಯೇ ಆಕೆಯ ರೋಮರಾಜಿಗಳಿಂದ ಅನಂತಸೇವಕ-ಸೇವಕಿಯರು ಹೊರಹೊಮ್ಮಿದರು..<br />
ಕೌಶಿಕನ ಒಬ್ಬೊಬ್ಬ ಸೈನಿಕನಿಗೆ ಎಂಟೆಂಟು &#8211; ಹತ್ತತ್ತು ಜನರಂತೆ ಉಪಚರಿಸತೊಡಗಿದರು..</p>
<p style="text-align: center;">ಗೋಮಾತೆಯ ಶ್ರೀಮುಖದಿಂದ ಸ್ರವಿಸಿತೊಂದು ಅಮೃತಬಿಂದು..<br />
ಪ್ರಣವನಾದವೊಂದರಿಂದಲೇ ಬಗೆಬಗೆಯ ಶಬ್ದಗಳು ಪ್ರಾದುರ್ಭವಿಸುವಂತೆ , ಪರಮಾತ್ಮ ಬಿಂದುವೊಂದರಿಂದಲೇ ಅನಂತಪ್ರಕಾರದ ಪ್ರಪಂಚವು ಪ್ರಕಟವಾಗುವಂತೆ,<br />
ಗೋಮುಖದಿಂದ ಹೊರಹೊಮ್ಮಿದ  ಲಾಲಾಬಿಂದುವೊಂದರಿಂದಲೇ ನೂರು-ಸಾವಿರಬಗೆಯ ಭಕ್ಷ್ಯ &#8211; ಭೋಜ್ಯಗಳು, ಲೇಹ್ಯ &#8211; ಚೋಷ್ಯಗಳು, ಖಾದ್ಯಗಳು ಆವಿರ್ಭಾವಗೊಂಡವು..</p>
<p style="text-align: center;">ಉತ್ತಮೋತ್ತಮವಾದ ಸ್ವಾದ-ಸುಗಂಧಗಳು ಉತ್ತಮೋತ್ತಮವಾದ ಭಕ್ಷ್ಯಗಳಲ್ಲಿ ..<br />
ಉತ್ತಮೋತ್ತಮವಾದ ಭಕ್ಷ್ಯಗಳು ಹೇಮ-ರತ್ನವಿಭೂಷಿತವಾದ, ಶಿಲ್ಪಚಿತ್ರಿತವಾದ ಉತ್ತಮೋತ್ತಮ ಪಾತ್ರಗಳಲ್ಲಿ..<br />
ಉತ್ತಮೋತ್ತಮವಾದ ಪಾತ್ರಗಳು ಅತಿಶಯಿತ ಲಾವಣ್ಯದ ಸ್ವರ್ಗದ ವರನಾರಿಯರ ಕಮನೀಯ ಕರಕಮಲಗಳಲ್ಲಿ..<br />
ಉನ್ಮಾದವೇ ಆವರಿಸಿತು ಸಕಲರನ್ನೂ..</p>
<p style="text-align: center;">ಸಾಮಾನ್ಯ ತಾಯಿಯು ಮಗುವಿಗೆ ಚಂದ್ರನನ್ನು ತೋರಿಸಿ, ಇಂದ್ರಲೋಕದ ಕಥೆ ಹೇಳಿ ಭೂಮಿಯ ತುತ್ತನ್ನು ಮಗುವಿಗೆ ಉಣಬಡಿಸುವುದುಂಟು..<br />
ಆದರೆ ಮಾತೇ ಇಲ್ಲದ ಈ ಮಾತೆಯು ಇಂದ್ರಲೋಕವನ್ನೇ ಭುವಿಗಿಳಿಸಿದಳೆಂದರೆ,ಅಮೃತಾನ್ನವನ್ನೇ ಉಣಬಡಿಸಿದಳೆಂದರೆ ಅಚ್ಚರಿಯಾಗದಿರದೇ?</p>
<p style="text-align: center;">ಅಚ್ಚರಿಯಾಗಬೇಕಿಲ್ಲ..<br />
ಅನಂತ ಪ್ರೇಮದೊಡನೆ ಅಸದೃಶ ಮಹಿಮೆಯು ಸಮ್ಮಿಳಿತಗೊಂಡಲ್ಲಿ ಆಗುವುದು ಹೀಗೆಯೇ ..<br />
ಮಾತೆಯ ಮಮತೆಯ ಮಹತಿಯು ಮನಸ್ಸಿಗೆ ಬಂದವರಿಗೆ, ಮಹಿಮೆಯ ಮರ್ಮಗಳು ಅರಿವಾದವರಿಗೆ ಇದು ಅಚ್ಚರಿಯಲ್ಲ,ಸಹಜ..<br />
ಅತ್ಯಂತಸಹಜ..<br />
ಹಾಗಲ್ಲದಿದ್ದರೆ ಅಂತವಿಲ್ಲದ ಅಚ್ಚರಿ&#8230;<br />
ಕೌಶಿಕನಿಗೆ ತೀರದ ಅಚ್ಚರಿಯೆನಿಸಿದ ಶಬಲೆಯ ನವ ಸೃಷ್ಟಿಯು ವಸಿಷ್ಠರಿಗೆ ತೀರಾ ಸಹಜವೇ ಆಗಿತ್ತು..!</p>
<p style="text-align: center;">~*~*~*~</p>
<p style="text-align: left;"><strong><a href="http://hareraama.in/blog/raajya/ammanu-annavu-truptiyu/">&lt;&lt; ಅಮ್ಮನೂ &#8211; ಅನ್ನವೂ &#8211; ತೃಪ್ತಿಯೂ</a></strong></p>
]]></content:encoded>
			<wfw:commentRss>http://hareraama.in/blog/raajya/amma-amruta-anna/feed/</wfw:commentRss>
		<slash:comments>23</slash:comments>
		</item>
		<item>
		<title>ಅಮ್ಮನೂ &#8211; ಅನ್ನವೂ &#8211; ತೃಪ್ತಿಯೂ..</title>
		<link>http://hareraama.in/blog/raajya/ammanu-annavu-truptiyu/</link>
		<comments>http://hareraama.in/blog/raajya/ammanu-annavu-truptiyu/#comments</comments>
		<pubDate>Wed, 29 Jun 2011 00:30:14 +0000</pubDate>
		<dc:creator>Sri Samsthana</dc:creator>
				<category><![CDATA[ರಾಜ್ಯ]]></category>
		<category><![CDATA[anna]]></category>
		<category><![CDATA[bharati]]></category>
		<category><![CDATA[brahma]]></category>
		<category><![CDATA[devaru]]></category>
		<category><![CDATA[raghaveshwara]]></category>
		<category><![CDATA[sri]]></category>
		<category><![CDATA[vasistha]]></category>
		<category><![CDATA[vishwamitra]]></category>

		<guid isPermaLink="false">http://hareraama.in/?p=11593</guid>
		<description><![CDATA[ಅನ್ನವೆಲ್ಲಿ? ದೇವರೆಲ್ಲಿ?
ಅನ್ನವು ದೇವರಾಗುವುದಾದರೂ ಹೇಗೆ?
ಒಮ್ಮೆ ಕಣ್ಮುಚ್ಚಿ ದೇವರ ಲಕ್ಷಣಗಳನ್ನುನೆನಪಿಸಿಕೊಳ್ಳಿ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Fammanu-annavu-truptiyu%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B3%82+-+%E0%B2%85%E0%B2%A8%E0%B3%8D%E0%B2%A8%E0%B2%B5%E0%B3%82+-+%E0%B2%A4%E0%B3%83%E0%B2%AA%E0%B3%8D%E0%B2%A4%E0%B2%BF%E0%B2%AF%E0%B3%82..&desc=%7C%7C+%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE+%7C%7C%0D%0A%27%E0%B2%85%E0%B2%A8%E0%B3%8D%E0%B2%A8%E0%B2%82+%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%27%0D%0A%E0%B2%85%E0%B2%A8%E0%B3%8D%E0%B2%A8%E0%B2%B5%E0%B3%87+%E0%B2%AD%E0%B2%97%E0%B2%B5%E0%B2%82%E0%B2%A4%E0%B2%A8%E0%B3%86%E0%B2%82%E0%B2%A6%E0%B2%BF%E0%B2%A4%E0%B3%81+%E0%B2%89%E0%B2%AA%E0%B2%A8%E0%B2%BF%E0%B2%B7%E0%B2%A4%E0%B3%8D%E0%B2%A4%E0%B3%81..%0D%0A%E0%B2%85%E0%B2%A8%E0%B3%8D%E0%B2%A8%E0%B2%B5%E0%B3%86%E0%B2%B2%E0%B3%8D%E0%B2%B2%E0%B2%BF%3F+%E0%B2%A6%E0%B3%87%E0%B2%B5%E0%B2%B0%E0%B3%86%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">|| ಹರೇ ರಾಮ ||</p>
<p style="text-align: center;">&#8216;<strong>ಅನ್ನಂ ಬ್ರಹ್ಮ</strong>&#8216;<br />
ಅನ್ನವೇ ಭಗವಂತನೆಂದಿತು ಉಪನಿಷತ್ತು..</p>
<p style="text-align: center;">ಅನ್ನವೆಲ್ಲಿ? ದೇವರೆಲ್ಲಿ?<br />
ಅನ್ನವು ದೇವರಾಗುವುದಾದರೂ ಹೇಗೆ?<br />
ಒಮ್ಮೆ ಕಣ್ಮುಚ್ಚಿ ದೇವರ ಲಕ್ಷಣಗಳನ್ನು ನೆನಪಿಸಿಕೊಳ್ಳಿ..<br />
ಈಗ ಕಣ್ತೆರೆದು <strong>ಅನ್ನವನ್ನು ನೋಡಿ</strong>..<br />
ಸಾಮಾನ್ಯ ಮೇಧೆಗೂ ಸುಲಭವಾಗಿಯೇ ನಿಲುಕುವಂತೆಯೇ ದೇವರು ಅನ್ನದ ರೂಪದಲ್ಲಿ ಅವತರಿಸುವುದನ್ನು ಗಮನಿಸಿದಿರಾ?</p>
<p style="text-align: center;">ಬದುಕು ಇರುವುದು ದೇವರಿಂದಾಗಿ..<br />
ಅನ್ನವಿಲ್ಲದೇ ಬದುಕಿಲ್ಲ..<br />
ದೇವರಿಂದ ಕ್ಲೇಶನಿವಾರಣೆ..<br />
ಹಸಿವೆಂಬ ನಿತ್ಯಕ್ಲೇಶದ ನಿತ್ಯನಿವಾರಣೆ ಅನ್ನದಿಂದ..<br />
ದೇವರು ಆನಂದಸ್ವರೂಪ..<br />
ಅನ್ನವುಣುವಾಗ ಆನಂದಿಸದ ಜೀವಗಳುಂಟೇ?<br />
ದೇವರು ಲಭಿಸಿದಲ್ಲಿಗೆ ಪೂರ್ಣತೃಪ್ತಿ..<br />
ಅನ್ನ ನೀಡುವುದು ನಿತ್ಯತೃಪ್ತಿ..<br />
ದೇವರು ನಮ್ಮ ಅಂತರ್ಯಾಮಿ..<br />
ಅನ್ನವು ನೆಲೆಗೊಳ್ಳುವುದು ನಮ್ಮ ಅಂತರಾಳದಲ್ಲಿಯೇ !<br />
<strong>ದೇವರಿಂದ ಶಕ್ತಿ&#8230;<br />
ಅನ್ನದಿಂದ ಪುಷ್ಟಿ&#8230;</strong></p>
<p style="text-align: center;">ದೇವರಿಗೂ ನಮಗೂ ಅಂತಿಮವಾಗಿ ಸಂಭವಿಸಬೇಕಾಗಿರುವುದು &#8216;<strong>ಅದ್ವೈತ</strong>&#8216;<br />
ನಮ್ಮೊಳ ಹೊಕ್ಕು,ನಮ್ಮ ರಸ-ರಕ್ತ-ಮಾಂಸಗಳಲ್ಲಿ ಹಾಸುಹೊಕ್ಕಾಗಿ ಬೆರೆತು,ಕೊನೆಗೆ ನಾವೇ ಆಗಿಬಿಡುವ ಅನ್ನಕ್ಕೂ-ನಮಗೂ &#8216;<strong>ನಿತ್ಯಾದ್ವೈತ</strong>&#8216;</p>
<p style="text-align: center;">ಅನ್ನದಿಂದಲೇ ಜನನ, ಅನ್ನದಿಂದಲೇ ಜೀವನ, ಅನ್ನದಿಂದಲೇ ಮರಣ&#8230;<br />
ಅನ್ನದಿಂದಲೇ ಭಾವ, ಅನ್ನದಿಂದಲೇ ಬವಣೆ..<br />
ಅನ್ನದಿಂದಲೇ ಭೋಗ, ಅನ್ನದಿಂದಲೇ ರೋಗ, ಅನ್ನದಿಂದಲೇ ಯೋಗ&#8230;<br />
ಅನ್ನದಿಂದಲೇ ಸಕಲವೂ&#8230;<br />
ಅನ್ನದಿಂದಲೇ ಬಂದ ಬಂಧ ತೊಲಗುವುದೂ ಅನ್ನದಿಂದಲೇ&#8230;<br />
ಪರಮಾತ್ಮನಂತೆ ಸರ್ವರ ಅಂತರ್ಯಾಮೀ..ಆನಂದದಾಯೀ..ಅದ್ವೈತಪರ್ಯವಸಾಯೀ..<strong><br />
ಆದುದರಿಂದಲೇ  &#8216;ಅನ್ನಂ ಬ್ರಹ್ಮ&#8217;</strong></p>
<p style="text-align: center;">ಜೀವ-ಜೀವನಗಳ ನಡುವಿನ ನಿತ್ಯಸೇತುವಾದ ಈ ಅನ್ನಬ್ರಹ್ಮವೇ ವಸಿಷ್ಠ-ಕೌಶಿಕರ ನಡುವಿನ ಸರಸ-ಸಮರ-ಸಮರಸಗಳ ಮಹಾಘಟನೆಗೆ ಮೂಲಕಾರಣ..<br />
ಕೌಶಿಕನಿಗೆ ದೇವರನ್ನು ತೋರಬಯಸಿದ ಮಹಾಗುರು ವಸಿಷ್ಠರು ಮೊದಲ ಮಾಧ್ಯಮವಾಗಿ ಆರಿಸಿದ್ದು ಅನ್ನವನ್ನೇ..<br />
ಹಾಗಲ್ಲದಿದ್ದರೆ ಬೇಡ-ಬೇಡವೆಂದರೂ ಬಿಡದೆ, ಬಲಸಮೇತನಾದ ಭೂಪಾಲನಿಗೆ ಆಶ್ರಮದಲ್ಲಿ,ಅರಮನೆಯನ್ನು ಮೀರಿದ ಆತಿಥ್ಯವನ್ನೆಸಗುವ ಸಡಗರವಾದರೂ ಏಕೆ ವಸಿಷ್ಠರಿಗೆ ! ?</p>
<p style="text-align: center;">ಕೇಳಿದರೂ ಕೊಡದವರುಂಟು..<br />
ಕೇಳಿದರೆ ಕೊಡುವವರುಂಟು..<br />
ಕೇಳದಿದ್ದರೂ ಕೊಡುವವರುಂಟೇ..?<br />
<strong>ಅದಕ್ಕೆ ಬೇಕು ಅಮ್ಮನ ಹೃದಯ..</strong></p>
<p style="text-align: center;">ಮುದ್ದು ಮಗುವಿಗೆ ಹಾಲುಣಿಸುವ ವಿಷಯದಲ್ಲಿ ಅದು ಬಾಯ್ದೆರೆದು ಬೇಡಬೇಕೆಂದು ಎಲ್ಲಿಯಾದರೂ ನಿರೀಕ್ಷಿಸುವಳೇ ಜನನಿ..?<br />
ತಾಯಿಹೃದಯ ವಸಿಷ್ಠರದು..<br />
ಏನೂ ಕೇಳದ ಕೌಶಿಕನಿಗೆ ಎಂದೂ ಕಾಣದ ಸಂಗತಿಯೊಂದನ್ನು ತೋರಬಯಸಿದರವರು&#8230;<br />
ಮತ್ತೆಲ್ಲಿಯೂ ಸಿಗಲಾರದ ಸಂತೋಷವನ್ನು ನೀಡಬಯಸಿದರವರು..<br />
ಆಶ್ರಮಕ್ಕೆ ಬಂದ ಅತಿಥಿಯನ್ನು ಬರಿಗೈಯಲ್ಲಿ ಕಳುಹಿಸಬಾರದೆಂದು ವಸಿಷ್ಠರೆಂದುಕೊಂಡರೆ ಅದು ಸರಿಯೇ..<br />
<strong>ಆದರೆ ಚಕ್ರವರ್ತಿಗೆ ಆಶ್ರಮವಾಸಿಯೇನು ಕೊಟ್ಟಾನು..?<br />
</strong>ಕೊಡಲು ಕೌಶಿಕನ ಬಳಿ ಇಲ್ಲದುದಾದರೂ ಏನು..?</p>
<p style="text-align: center;">ಹೌದು..<br />
ಕೌಶಿಕನ ಬಳಿ ಎಲ್ಲವೂ ಇತ್ತು..<br />
ಇಲ್ಲದುದೊಂದೇ&#8230;.ಅದು ತೃಪ್ತಿ..<br />
ಇದ್ದುದರಲ್ಲಿ ತೃಪ್ತಿಯಿಲ್ಲದುದರಿಂದಲೇ ಅಲ್ಲವೇ ಅವನು ಜೈತ್ರಯಾತ್ರೆಗೆ ತೊಡಗಿದ್ದು..<br />
ತೃಪ್ತಿ ಚಿನ್ನಕ್ಕೆ ಬಲು ದೂರ, ಆದರೆ ಅನ್ನಕ್ಕೆ ಅತ್ಯಂತ ಹತ್ತಿರ..<br />
&#8216;ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ&#8217; ಇದು ಚಿನ್ನದ ಕಥೆ..<br />
ಆದರೆ ಅನ್ನ ಹಾಗಲ್ಲ, ಅದೆಂಥಾ ಆಸೆಬುರುಕನನ್ನಾದರೂ ಸಾಕೆನಿಸಿಯೇ ಸಿದ್ಧ..<br />
ಅನ್ನವಿತ್ತು ಯಾರನ್ನೂ ತೃಪ್ತಿ ಪಡಿಸಬಹುದು&#8230;<br />
ಚಿನ್ನ ತೆತ್ತು ಯಾರನ್ನೂ ತೃಪ್ತಿ ಪಡಿಸಲಾಗದು..<br />
ಅನ್ನ-ತೃಪ್ತಿಗಳು ನಿತ್ಯಸಂಗಾತಿಗಳು..<br />
ಅನ್ನಪುರುಷನ ಆಗಮನವಾದರೆ ಆತನ ಹಿಂದೆ ಮೆಲ್ಲಮೆಲ್ಲನೆ ಬಂದೇ ಬರುವಳು ತೃಪ್ತಿಸುಂದರಿ..ಇದು ಸಿದ್ಧ..<br />
<strong> ಆದರೆ ಅನ್ನಪುರುಷನನ್ನು ಕರೆತರುವವರಾರು..?<br />
ಅದು &#8216;ಅಮ್ಮ&#8217;<br />
</strong></p>
<p style="text-align: center;">ಅಮ್ಮನಿಂದ ಅನ್ನ, ಅನ್ನದಿಂದ ತೃಪ್ತಿ..<br />
ಕ್ರಮವಾಗಿ ಹೃದಯ ತುಂಬುವ, ಹೊಟ್ಟೆ ತಣಿಸುವ, ಮೈಯೆಲ್ಲ ವ್ಯಾಪಿಸುವ ದೇವರ ಮೂರು ರೂಪಗಳಿವು..!<br />
ಹೌದು,<br />
<strong> ಅನ್ನವು ದೇವರು..</strong><br />
ಜೊತೆಗೆ ಅನ್ನವೀಯುವ ತೃಪ್ತಿಯೂ ದೇವರು, ಅನ್ನವನ್ನೀಯುವ ಅಮ್ಮನೂ ದೇವರು..</p>
<p style="text-align: center;">ತಾಯಿಯೇ ದೇವರು ~~ <strong>&#8216;ಮಾತೃದೇವೋ ಭವ&#8217;</strong><br />
ತಾಯಿಯ ಕೈತುತ್ತೂ ದೇವರ ರೂಪವೇ..! ~~<strong>&#8216;ಅನ್ನಂ ಬ್ರಹ್ಮ&#8217;</strong><br />
ಆ ತುತ್ತು ತರುವ ತೃಪ್ತಿಯೂ ದೇವರೇ ಹೌದು~~<strong>&#8216;ಆನಂದಂ ಬ್ರಹ್ಮ&#8217;</strong></p>
<p style="text-align: center;">ಕೌಶಿಕನಿಗೆ ದೇವರನ್ನೇ ಸಾಕ್ಷಾತ್ಕಾರ ಮಾಡಿಸಬಯಸಿದ್ದರು ವಸಿಷ್ಠರು..<br />
ಅಮ್ಮ-ಅನ್ನ-ತೃಪ್ತಿಗಳೆಂಬ ಮೂರು ಅಮೃತಬಿಂದುಗಳು ಸೇರಿ ಸಂಭವಿಸಿದ ದೈವೀತ್ರಿಕೋಣವನ್ನೇ ಉಡುಗೊರೆಯಾಗಿ ದೊರೆಗೆ ನೀಡಬಯಸಿದ್ದರು ವಸಿಷ್ಠರು&#8230;<br />
ಮಾತೃತ್ವದ ಮೂರ್ತರೂಪವೇ ಆದ ಕಾಮಧೇನುವಿನ ಮೂಲಕವಾಗಿ ಅನ್ನಪೂರ್ಣೇಶ್ವರಿಯ ವಿಸ್ಮಯ-ವಿಶ್ವರೂಪವನ್ನೇ ಕೌಶಿಕನ ಮುಂದೆ ತೆರೆದಿಡಬಯಸಿದ್ದರು ವಸಿಷ್ಠರು&#8230;<br />
ಕೌಶಿಕನಿಗೆ ಪೂರ್ಣತೃಪ್ತಿಯ ಪರಮಾತ್ಮನ ಪಾಠವನ್ನು ನಿತ್ಯತೃಪ್ತಿಯ ಅನ್ನದಿಂದ ಪ್ರಾರಂಭಿಸಿದ್ದರು ಮಹಾಗುರು ವಸಿಷ್ಠರು..<br />
ಮಹಾಗುರುವಿನ ಆಶಯ-ಆಶೀರ್ವಾದಗಳನ್ನು ಹೃದಯದಲ್ಲಿ ಧರಿಸಿ ಆ ಮಹಾಸಂತರ್ಪಣೆಗಾಗಿ, ಮೃಷ್ಟಾನ್ನದ ಹೊಳೆಯನ್ನೇ ಹರಿಸಲು ಸಿದ್ಧಳಾದ ಶಬಲೆಯು, ಸೂರ್ಯನು ಕಿರಣಜಾಲದ ಮೂಲಕವಾಗಿ ಸಂಗ್ರಹಿಸಿ, ತನ್ನೊಳಗೆ ನಿಕ್ಷಿಪ್ತಗೊಳಿಸಿದ ಜೀವಜಲವನ್ನು ಜೀವಜಾಲದ ಮೇಲೆ ಅಭಿವರ್ಷಿಸಲು ಸನ್ನದ್ಧಗೊಂಡ ಮೇಘಮಾಲಿಕೆಯಂತೆಯೇ ಶೋಭಿಸಿದಳು..</p>
<p style="text-align: right;">~( ಸಶೇಷ)</p>
]]></content:encoded>
			<wfw:commentRss>http://hareraama.in/blog/raajya/ammanu-annavu-truptiyu/feed/</wfw:commentRss>
		<slash:comments>22</slash:comments>
		</item>
		<item>
		<title>ಬಹುಶ್ರುತಾಃ</title>
		<link>http://hareraama.in/blog/raama-blog/bahushrutaaha/</link>
		<comments>http://hareraama.in/blog/raama-blog/bahushrutaaha/#comments</comments>
		<pubDate>Wed, 02 Feb 2011 07:12:11 +0000</pubDate>
		<dc:creator>Sri Samsthana</dc:creator>
				<category><![CDATA[ರಾಮ]]></category>

		<guid isPermaLink="false">http://hareraama.in/?p=9979</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fbahushrutaaha%252F&title=%E0%B2%AC%E0%B2%B9%E0%B3%81%E0%B2%B6%E0%B3%8D%E0%B2%B0%E0%B3%81%E0%B2%A4%E0%B2%BE%E0%B2%83+&desc=%E0%B2%95%E0%B2%A3%E0%B3%8D%E0%B2%A3%E0%B3%81-+%E0%B2%95%E0%B2%BF%E0%B2%B5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86+%E0%B2%86%E0%B2%B0%E0%B2%82%E0%B2%97%E0%B3%81%E0%B2%B2%E0%B2%B5%E0%B3%87+%E0%B2%85%E0%B2%82%E0%B2%A4%E0%B2%B0..%0D%0A%0D%0A%E0%B2%86%E0%B2%A6%E0%B2%B0%E0%B3%86+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AE%E0%B2%B9%E0%B2%A6%E0%B2%82%E0%B2%A4%E0%B2%B0..%21%0D%0A%0D%0A%E0%B2%95%E0%B2%A3%E0%B3%8D%E0%B2%A3%E0%B3%81%E0%B2%97%E0%B2%B3%E0%B3%81+%E0%B2%B8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..
ಆದರೆ ಕಾರ್ಯವಿಧಾನದಲ್ಲಿ ಮಹದಂತರ..!
ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..
ಕಿವಿಗಳು ??
ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!
ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!
ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..
ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!
ಕಣ್ಣಿನದು ತನ್ನನುಭವ ಮಾತ್ರ..
ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!
ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fbahushrutaaha%252F&title=%E0%B2%AC%E0%B2%B9%E0%B3%81%E0%B2%B6%E0%B3%8D%E0%B2%B0%E0%B3%81%E0%B2%A4%E0%B2%BE%E0%B2%83+&desc=%E0%B2%95%E0%B2%A3%E0%B3%8D%E0%B2%A3%E0%B3%81-+%E0%B2%95%E0%B2%BF%E0%B2%B5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86+%E0%B2%86%E0%B2%B0%E0%B2%82%E0%B2%97%E0%B3%81%E0%B2%B2%E0%B2%B5%E0%B3%87+%E0%B2%85%E0%B2%82%E0%B2%A4%E0%B2%B0..%0D%0A%0D%0A%E0%B2%86%E0%B2%A6%E0%B2%B0%E0%B3%86+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AE%E0%B2%B9%E0%B2%A6%E0%B2%82%E0%B2%A4%E0%B2%B0..%21%0D%0A%0D%0A%E0%B2%95%E0%B2%A3%E0%B3%8D%E0%B2%A3%E0%B3%81%E0%B2%97%E0%B2%B3%E0%B3%81+%E0%B2%B8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..</p>
<p>ಆದರೆ ಕಾರ್ಯವಿಧಾನದಲ್ಲಿ ಮಹದಂತರ..!</p>
<p>ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..</p>
<p>ಕಿವಿಗಳು ??</p>
<p>ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!</p>
<p>ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!</p>
<p>ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..</p>
<p>ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!</p>
<p>ಕಣ್ಣಿನದು ತನ್ನನುಭವ ಮಾತ್ರ..</p>
<p>ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!</p>
<p>ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು ಹೇಗೆ ಮಿದುಳಿನೊಳಗಿಳಿಸುವವೋ? ಆಶ್ಚರ್ಯ !!</p>
<p>ದೇವರಿಂದ ದೇಹದಲ್ಲಿಯೇ ದತ್ತವಾದ ಅರಿವಿನ ಆ ಎರಡು ಹೆಬ್ಬಾಗಿಲುಗಳನ್ನು ತೆರೆದಿಡದಿದ್ದರೆ ಬದುಕು ವ್ಯರ್ಥ !!</p>
<p>ಎಲ್ಲವನ್ನೂ ಸ್ವಯಂ ಅನುಭವಿಸಿಯೇ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ! ಹಲವು ವಿಷಯಗಳಲ್ಲಿ ಅದು ಸಾಧುವೂ ಅಲ್ಲ..</p>
<p>ಅಲ್ಲಿ ನಮ್ಮ ನೆರವಿಗೆ ಬರುವವು ಕಿವಿಗಳು..</p>
<p>ನಮ್ಮ ಪೂರ್ವಜರು ಈಗಾಗಲೇ ಎಲ್ಲಿಯವರೆಗೆ ಕ್ರಮಿಸಿರುವರೋ ಅಲ್ಲಿಂದ ಮುಂದಲ್ಲವೇ ನಾವು ಕ್ರಮಿಸಬೇಕಿರುವುದು..?ಇಲ್ಲಿಯವರೆಗೆ ಲೋಕವು ನಡೆದು ಬಂದ ಹಾದಿಯ ಸಾರಸಂಗ್ರಹವನ್ನು ಕಿವಿಗಳಿಂದ ಒಳಗೊಂಡು, ಅದನ್ನು ಆಧರಿಸಿಯೇ ಮುಂದೆ ಸಾಗಬೇಕಲ್ಲವೇ..?</p>
<p>ಪೂರ್ವ ಪುರುಷರು ಪಟ್ಟ ಕಷ್ಟವನ್ನು ನಾವು ಪಡದೆಯೇ, ಅವರು ಪಡೆದ ಅನುಭವವನ್ನು ಮಾತ್ರ ನಾವು ಪಡೆಯಲು ನೆರವಾಗುವ ಕಿವಿಗಳು ಸೃಷ್ಟೀಶ್ವರನು ನಮಗಿತ್ತ ಅದ್ಭುತ ವರಗಳು !!</p>
<p>ವರವನ್ನು ಆತನೇನೋ ಇತ್ತಾಗಿದೆ, ನಾವು ಪಡೆದುಕೊಳ್ಳಬೇಕೆಂದರೆ&#8230;.</p>
<p>ಕೇಳಬೇಕು..</p>
<p>ಅಲ್ಪವನ್ನಲ್ಲ, ಬಹುವನ್ನು ಕೇಳಬೇಕು..</p>
<p>ಬಹುಕಾಲ ಕೇಳಬೇಕು..</p>
<p>ಬಹುಜನರಿಂದ ಕೇಳಬೇಕು..</p>
<p>ಬಹುವಿಷಯಗಳನ್ನು ಕೇಳಬೇಕು..</p>
<p>ಕೇಳುತ್ತಲೇ ಇರಬೇಕು..</p>
<p>ಇಂಥವರಿಗೆ &#8216; ಬಹುಶ್ರುತ &#8216; ರೆಂದು ಹೆಸರು..</p>
<p>ಹಾಗಿದ್ದರು ಅಯೋಧ್ಯೆಯ ರಾಜಪುರುಷರು&#8230;</p>
]]></content:encoded>
			<wfw:commentRss>http://hareraama.in/blog/raama-blog/bahushrutaaha/feed/</wfw:commentRss>
		<slash:comments>35</slash:comments>
		</item>
		<item>
		<title>ಉದಯವಾಣಿ: ಶಿವರಾತ್ರಿ ಸುವಸ್ತು ಸಂಗ್ರಹ ರಥ ಸಂಚಾರ</title>
		<link>http://hareraama.in/blog/udayavani_30012011/</link>
		<comments>http://hareraama.in/blog/udayavani_30012011/#comments</comments>
		<pubDate>Sun, 30 Jan 2011 05:12:24 +0000</pubDate>
		<dc:creator>Info@HareRaama.in</dc:creator>
				<category><![CDATA[ಬ್ಲಾಗ್]]></category>

		<guid isPermaLink="false">http://hareraama.in/?p=10008</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fudayavani_30012011%252F&title=%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF%3A+%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF+%E0%B2%B8%E0%B3%81%E0%B2%B5%E0%B2%B8%E0%B3%8D%E0%B2%A4%E0%B3%81+%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9+%E0%B2%B0%E0%B2%A5+%E0%B2%B8%E0%B2%82%E0%B2%9A%E0%B2%BE%E0%B2%B0&desc=30+%E0%B2%9C%E0%B2%A8%E0%B2%B5%E0%B2%B0%E0%B2%BF+2011%0D%0A%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF%3A+%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF+%E0%B2%B8%E0%B3%81%E0%B2%B5%E0%B2%B8%E0%B3%8D%E0%B2%A4%E0%B3%81+%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9+%E0%B2%B0%E0%B2%A5+%E0%B2%B8%E0%B2%82%E0%B2%9A%E0%B2%BE%E0%B2%B0%0D%0A%0D%0A%0D%0A&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>30 ಜನವರಿ 2011
ಉದಯವಾಣಿ: ಶಿವರಾತ್ರಿ ಸುವಸ್ತು ಸಂಗ್ರಹ ರಥ ಸಂಚಾರ


]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fudayavani_30012011%252F&title=%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF%3A+%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF+%E0%B2%B8%E0%B3%81%E0%B2%B5%E0%B2%B8%E0%B3%8D%E0%B2%A4%E0%B3%81+%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9+%E0%B2%B0%E0%B2%A5+%E0%B2%B8%E0%B2%82%E0%B2%9A%E0%B2%BE%E0%B2%B0&desc=30+%E0%B2%9C%E0%B2%A8%E0%B2%B5%E0%B2%B0%E0%B2%BF+2011%0D%0A%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF%3A+%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF+%E0%B2%B8%E0%B3%81%E0%B2%B5%E0%B2%B8%E0%B3%8D%E0%B2%A4%E0%B3%81+%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9+%E0%B2%B0%E0%B2%A5+%E0%B2%B8%E0%B2%82%E0%B2%9A%E0%B2%BE%E0%B2%B0%0D%0A%0D%0A%0D%0A&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>30 ಜನವರಿ 2011<br />
<strong>ಉದಯವಾಣಿ: ಶಿವರಾತ್ರಿ ಸುವಸ್ತು ಸಂಗ್ರಹ ರಥ ಸಂಚಾರ</strong></p>
<p><strong><a class="highslide img_4" href="http://hareraama.in/wp-content/uploads/2011/02/Udayavani_30012011.jpg" onclick="return hs.expand(this)"><img class="alignnone size-medium wp-image-10010" title="ಉದಯವಾಣಿ: ಶಿವರಾತ್ರಿ ಸುವಸ್ತು ಸಂಗ್ರಹ ರಥ ಸಂಚಾರ" src="http://hareraama.in/wp-content/uploads/2011/02/Udayavani_30012011-297x300.jpg" alt="" width="297" height="300" /></a><br />
</strong></p>
]]></content:encoded>
			<wfw:commentRss>http://hareraama.in/blog/udayavani_30012011/feed/</wfw:commentRss>
		<slash:comments>0</slash:comments>
		</item>
		<item>
		<title>ಸತ್ಕಾರದ ಸನ್ನಾಹ</title>
		<link>http://hareraama.in/blog/satkarada-sannaha/</link>
		<comments>http://hareraama.in/blog/satkarada-sannaha/#comments</comments>
		<pubDate>Tue, 25 Jan 2011 00:31:13 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[Bharathi]]></category>
		<category><![CDATA[Hare Raama]]></category>
		<category><![CDATA[Hare Rama]]></category>
		<category><![CDATA[karnataka]]></category>
		<category><![CDATA[Mobile Theme]]></category>
		<category><![CDATA[raghaveshwara]]></category>
		<category><![CDATA[ramachandrapura]]></category>
		<category><![CDATA[ಸತ್ಕಾರದ ಸನ್ನಾಹ]]></category>

		<guid isPermaLink="false">http://hareraama.in/?p=9872</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fsatkarada-sannaha%252F&title=+%E0%B2%B8%E0%B2%A4%E0%B3%8D%E0%B2%95%E0%B2%BE%E0%B2%B0%E0%B2%A6+%E0%B2%B8%E0%B2%A8%E0%B3%8D%E0%B2%A8%E0%B2%BE%E0%B2%B9&desc=%E0%B2%AA%E0%B2%BE%E0%B2%A4%E0%B2%BE%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%82+%E0%B2%AA%E0%B3%81%E0%B2%A8%E0%B3%80%E0%B2%A4%E0%B2%97%E0%B3%8A%E0%B2%B3%E0%B2%BF%E0%B2%B8%E0%B3%81%E0%B2%B5+%E0%B2%AA%E0%B2%BE%E0%B2%A6%E0%B2%97%E0%B2%B3%E0%B3%81..%21%0D%0A%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D%E0%B2%A8%E0%B3%87+%E0%B2%AE%E0%B3%87%E0%B2%B2%E0%B3%86%E0%B2%A4%E0%B3%8D%E0%B2%A4%E0%B3%81%E0%B2%B5+%E0%B2%B6%E0%B3%83%E0%B2%82%E0%B2%97%E0%B2%97%E0%B2%B3%E0%B3%81..%21%0D%0A%E0%B2%B5%E0%B2%BE%E0%B2%A4%E0%B3%8D%E0%B2%B8%E0%B2%B2%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!
ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..
ಬಯಕೆಗಳನ್ನು &#8216;ವಶ&#8217;ದಲ್ಲಿರಿಸಿಕೊಂಡು &#8216;ವಶಿ&#8217;ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ &#8216;ವಶಿಷ್ಠ&#8217;ರಿಗೆ ಒಲಿದು ಬಂದವಳು..
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,&#8217;ಎಂದೂ ದೂರವಾಗಲಾರೆ&#8217;ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!
ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fsatkarada-sannaha%252F&title=+%E0%B2%B8%E0%B2%A4%E0%B3%8D%E0%B2%95%E0%B2%BE%E0%B2%B0%E0%B2%A6+%E0%B2%B8%E0%B2%A8%E0%B3%8D%E0%B2%A8%E0%B2%BE%E0%B2%B9&desc=%E0%B2%AA%E0%B2%BE%E0%B2%A4%E0%B2%BE%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%82+%E0%B2%AA%E0%B3%81%E0%B2%A8%E0%B3%80%E0%B2%A4%E0%B2%97%E0%B3%8A%E0%B2%B3%E0%B2%BF%E0%B2%B8%E0%B3%81%E0%B2%B5+%E0%B2%AA%E0%B2%BE%E0%B2%A6%E0%B2%97%E0%B2%B3%E0%B3%81..%21%0D%0A%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D%E0%B2%A8%E0%B3%87+%E0%B2%AE%E0%B3%87%E0%B2%B2%E0%B3%86%E0%B2%A4%E0%B3%8D%E0%B2%A4%E0%B3%81%E0%B2%B5+%E0%B2%B6%E0%B3%83%E0%B2%82%E0%B2%97%E0%B2%97%E0%B2%B3%E0%B3%81..%21%0D%0A%E0%B2%B5%E0%B2%BE%E0%B2%A4%E0%B3%8D%E0%B2%B8%E0%B2%B2%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!<br />
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!<br />
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!<br />
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!<br />
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!<br />
ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!<br />
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..<br />
ಬಯಕೆಗಳನ್ನು &#8216;ವಶ&#8217;ದಲ್ಲಿರಿಸಿಕೊಂಡು &#8216;ವಶಿ&#8217;ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ &#8216;ವಶಿಷ್ಠ&#8217;ರಿಗೆ ಒಲಿದು ಬಂದವಳು..<br />
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,<br />
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,&#8217;ಎಂದೂ ದೂರವಾಗಲಾರೆ&#8217;ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!</p>
<p>ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ ವಸಿಷ್ಠಾಶ್ರಮವನ್ನು ತನ್ನ ಸಾನ್ನಿಧ್ಯಮಾತ್ರದಿಂದಲೇ ಮತ್ತಷ್ಟು ಪವಿತ್ರಗೊಳಿಸುತ್ತಾ,<br />
ಚಿನ್ನಕ್ಕೆ ಪುಟಕೊಟ್ಟಂತೆ, ಸಹಜಶುದ್ಧನಾದ ತನ್ನ ಕಂದನ ಪುಟ್ಟ ತನುವನ್ನು ಪರಮವಾತ್ಸಲ್ಯದಿಂದ ಮತ್ತೆ ಮತ್ತೆ ನೆಕ್ಕಿ ನೆಕ್ಕಿ,ಮತ್ತಷ್ಟು ಶುಚಿಗೊಳಿಸುತ್ತಿದ್ದ ಶಬಲೆಯ ಕಿವಿಗಳಲ್ಲಿ ಅನುರಣಿಸಿತು &#8216;ಏಹಿ ಏಹಿ ಶಬಲೇ&#8217; ಎನ್ನುವ ಪ್ರೇಮದೊಡೆಯನ ಕರೆ..<br />
ಶಬಲೆಗೆ ತನ್ನ ಕರುವೆಂತೋ ವಸಿಷ್ಠರ ಕರೆಯೂ ಅಂತೆಯೇ..!<br />
ಮುದ್ದು ಕರುವಿನಿಂದ ಮಮತೆಯ ಕರೆಯೆಡೆಗೆ ಧಾವಿಸಿದಳಾಕೆ..</p>
<p>ವಾತ್ಸಲ್ಯವನ್ನು ಹರಿಸುವುದರಲ್ಲಿ ಶಬಲೆಯ ಕೆಚ್ಚಲೊಡನೆ ಸ್ಪರ್ಧಿಸುವ ತನ್ನ ಅಮೃತಕರಗಳಿಂದ ಆಕೆಯ ಮೈದಡವಿ ನುಡಿದರು ವಸಿಷ್ಠರು..</p>
<p>&#8221; ಶಬಲೇ ! ಚಕ್ರವರ್ತಿಯಾದ ಕೌಶಿಕನನ್ನೂ, ಆತನ ಅನಂತ ಪರಿವಾರವನ್ನೂ ಸತ್ಕರಿಸಬಯಸಿದ್ದೇನೆ..ಜೀವರಾಶಿಗಳನ್ನು ತೃಪ್ತಿಪಡಿಸುವುದರಲ್ಲಿಯೇ ಪರಮತೃಪ್ತಿಯನ್ನು ಕಾಣುವವಳಲ್ಲವೇ ನೀನು ?ಜಗದ ಹಸಿವಿಗಿಂತ ನಿನ್ನ ಹಾಲು ದೊಡ್ಡದೆಂಬುದು ಇಂದು ಪ್ರಕಟವಾಗಲಿ..ಕೌಶಿಕನು ಇಂದು ನಿನ್ನ ಕರುವಾಗಲಿ..ಸಾಗರ ಸದೃಶವಾದ ಈ ಸೇನಾಸ್ತೋಮದಲ್ಲಿ ಯಾರು ಯಾರು ಯಾವ ಯಾವ ಬಗೆಯ ಭಕ್ಷ್ಯ- ಭೋಜ್ಯಗಳನ್ನು, ಲೇಹ್ಯ-ಚೋಷ್ಯಗಳನ್ನು, ಖಾದ್ಯ-ಪೇಯಗಳನ್ನು ಬಯಸುವರೋ, ಅದೆಲ್ಲವನ್ನೂ ಅವರವರಿಗೆ ಶಾಶ್ವತ ತೃಪ್ತಿಯಾಗುವಷ್ಟು ಉಣಬಡಿಸಬೇಕು ನೀನು..<br />
ಕೇವಲ ಕ್ಷೀರವನ್ನಲ್ಲ,ಕಾಮನೆಗಳನ್ನೇ ವರ್ಷಿಸಬೇಕು ನೀನಿಂದು..! &#8221;</p>
<p>&#8216;ಬೇಕೇ?&#8217; ಎಂಬಂತೆ ಮುನಿಯ ಮೊಗವನ್ನೊಮ್ಮೆ ವೀಕ್ಷಿಸಿದಳು ಶಬಲೆ..<br />
&#8216;ನನಗಾಗಿ&#8217; ಒಂದೇ ಪದದಲ್ಲಿ ಉತ್ತರಿಸಿದರು ವಸಿಷ್ಠರು..<br />
ವಸಿಷ್ಠರಿಗಾಗಿಯೆಂದಾದರೆ ಕ್ಷೀರಧಾರೆಯೇನು, ಜೀವಧಾರೆಯನ್ನೇ ಹರಿಸಬಲ್ಲ ಶಬಲೆಯು ಸಿದ್ಧಳಾದಳು, ಕಂಡು ಕೇಳರಿಯದ ಕೌತುಕದ ಲೋಕವೊಂದಕ್ಕೆ ಕೌಶಿಕನನ್ನು ಕರೆದೊಯ್ಯಲು..</p>
<p><strong>ಟಿಪ್ಪಣಿ :-<br />
ಆಹಾರಗಳಲ್ಲಿ ಆರು ಬಗೆ..<br />
ಆಹಾರಂ ಷಡ್ವಿಧಂ ಚೂಷ್ಯಮ್ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷ್ಯಂ ತಥಾ ಚರ್ವ್ಯಂ ಗುರು ವಿದ್ಯಾತ್ ಯಥೋತ್ತರಂ ||</strong></p>
<p><strong>ಆಹಾರವು ಚೂಷ್ಯ, ಪೇಯ, ಲೇಹ್ಯ, ಭೋಜ್ಯ, ಭಕ್ಷ್ಯ, ಚರ್ವ್ಯ ಎಂಬುದಾಗಿ ಆರು ವಿಧ..<br />
ಇವುಗಳಲ್ಲಿ ಮುಂದು-ಮುಂದಿನವು ಹಿಂದು-ಹಿಂದಿನದಕ್ಕಿಂತ ಗುರುಸ್ವಭಾವದವು..<br />
ಚೂಷ್ಯ=ಹೀರಿ ಕುಡಿಯುವ ರಸವುಳ್ಳ ಆಹಾರವಸ್ತು, ಕಬ್ಬು,ಮೊದಲಾದವು..<br />
ಪೇಯ=ನೀರು,ಪಾನಕ, ಮೊದಲಾದ ಕುಡಿಯುವ ವಸ್ತುಗಳು.<br />
ಲೇಹ್ಯ=ನಾಲಗೆಯಿಂದ ನೆಕ್ಕಿ ರಸಾಸ್ವಾದನೆ ಮಾಡುವ ಆಹಾರ, ಚಟ್ನಿ,ಉಪ್ಪಿನಕಾಯಿ ಮೊದಲಾದವು.<br />
ಭೋಜ್ಯ=ಊಟಮಾಡುವ ಅನ್ನ ಮೊದಲಾದ ಆಹಾರವಸ್ತುಗಳು.ಇದಕ್ಕೆ ಖಾದ್ಯ ಎನ್ನುವ ರೂಢಿಯು ಇದೆ.<br />
ಭಕ್ಷ್ಯ=ತಿಂಡಿತಿನಿಸು ಮೊದಲಾದ ಆಹಾರ ಭಕ್ಷ್ಯ, ಗಟ್ಟಿಯಾದ ಆಹಾರವಸ್ತು.. ಸಿಹಿತಿಂಡಿ, ರೊಟ್ಟಿ, ಕಡುಬು ಮೊದಲಾದವು..<br />
ಚರ್ವ್ಯ=ಹಲ್ಲಿನಿಂದ ಜಗಿದು ತಿನ್ನುವ ಆಹಾರವಸ್ತುಗಳು.. ಅವಲಕ್ಕಿ, ಪುರಿ, ಹುರಿಗಡಲೆ ಮೊದಲಾದವುಗಳು..<br />
</strong></p>
]]></content:encoded>
			<wfw:commentRss>http://hareraama.in/blog/satkarada-sannaha/feed/</wfw:commentRss>
		<slash:comments>25</slash:comments>
		</item>
		<item>
		<title>ಮರೆವು ವಿಪತ್ತಿ, ಅರಿವೇ ಸಂಪತ್ತಿ..!</title>
		<link>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/</link>
		<comments>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/#comments</comments>
		<pubDate>Sun, 23 Jan 2011 02:23:57 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[ashirvachana]]></category>
		<category><![CDATA[deepotsava]]></category>
		<category><![CDATA[gokarna]]></category>
		<category><![CDATA[Hare Rama]]></category>
		<category><![CDATA[program]]></category>
		<category><![CDATA[raghaveshwara]]></category>
		<category><![CDATA[ಮಾಧ್ಯಮ ವರದಿಗಳು]]></category>

		<guid isPermaLink="false">http://hareraama.in/?p=9841</guid>
		<description><![CDATA[&#124;&#124;ಹರೇ ರಾಮ&#124;&#124;
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು...ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು...ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು...

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು...

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25AE%25E0%25B2%25B0%25E0%25B3%2586%25E0%25B2%25B5%25E0%25B3%2581-%25E0%25B2%25B5%25E0%25B2%25BF%25E0%25B2%25AA%25E0%25B2%25A4%25E0%25B3%258D%25E0%25B2%25A4%25E0%25B2%25BF-%25E0%25B2%2585%25E0%25B2%25B0%25E0%25B2%25BF%25E0%25B2%25B5%25E0%25B3%2587-%25E0%25B2%25B8%25E0%25B2%2582%25E0%25B2%25AA%25E0%25B2%25A4%252F&title=+%E0%B2%AE%E0%B2%B0%E0%B3%86%E0%B2%B5%E0%B3%81+%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B2%BF%2C+%E0%B2%85%E0%B2%B0%E0%B2%BF%E0%B2%B5%E0%B3%87+%E0%B2%B8%E0%B2%82%E0%B2%AA%E0%B2%A4%E0%B3%8D%E0%B2%A4%E0%B2%BF..%21+&desc=%7C%7C%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE%7C%7C%0D%0A%E0%B2%B0%E0%B2%BE%E0%B2%9C%E0%B2%A8%E0%B3%86%E0%B2%82%E0%B2%A6%E0%B2%B0%E0%B3%86+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6+%E0%B2%86%E0%B2%A4%E0%B3%8D%E0%B2%AE..%0D%0A%0D%0A%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%AF%E0%B3%86%E0%B2%82%E0%B2%A6%E0%B2%B0%E0%B3%86+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF..%0D%0A%0D%0A%E0%B2%AF%E0%B2%BE%E0%B2%B5%E0%B3%81%E0%B2%A6%E0%B2%B0+%E0%B2%AA%E0%B2%B0%E0%B2%BF%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>||ಹರೇ ರಾಮ||<br />
ರಾಜನೆಂದರೆ ರಾಜ್ಯದ ಆತ್ಮ..</p>
<p>ಮಂತ್ರಿಯೆಂದರೆ ರಾಜ್ಯದ ಬುದ್ಧಿ..</p>
<p>ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು&#8230;ಆದರೆ ಬುದ್ಧಿಯು ಸದಾ  ಎಚ್ಚರವಾಗಿರಲೇಬೇಕು&#8230;ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?</p>
<p>ಮನನವೆಂದರೆ ಅರಿಯುವುದು..</p>
<p>ತ್ರಾಣವೆಂದರೆ ಪೊರೆಯುವುದು&#8230;</p>
<p>ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..</p>
<p>ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..</p>
<p>ಅರಿಯುವುದು ಮತ್ತು ಪೊರೆಯುವುದು&#8230;</p>
<p>ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..</p>
<p>ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?</p>
<p>ಆತ್ಮ- ಬುದ್ಧಿಗಳು ಎಲ್ಲರಲ್ಲಿಯೂ ಇವೆ. ಆದರೆ ಆತ್ಮ ಕೆಟ್ಟು ಕೆಟ್ಟವರಾರಿಲ್ಲ..ಬುದ್ಧಿ ಕೆಟ್ಟು ಕೆಟ್ಟವರುಂಟು..!</p>
<p>ಬಂಧನ -ಮೋಕ್ಷಗಳು ಬುದ್ಧಿಯಿಂದಲಾಗಿ, ಆತ್ಮದಿಂದಲಾಗಿಯಲ್ಲ..</p>
<p>ಒಳ್ಳೆಯವರು- ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿಂದಲಾಗಿ, ಆತ್ಮದಿಂದಲಾಗಿಯಲ್ಲ..</p>
<p>ವ್ಯಕ್ತಿಯ ಉನ್ನತಿ- ಅವನತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..</p>
<p>ಆದುದರಿಂದಲೇ ಇರಬೇಕು..ರಾಜನನ್ನು ೩೮ ಬಗೆಯಲ್ಲಿ ಬಣ್ಣಿಸಿದ ವಾಲ್ಮೀಕಿಗಳು ಮಂತ್ರಿಗಳನ್ನು ೫೧ ಬಗೆಯಲ್ಲಿ ಬಣ್ಣಿಸಿದರು !! ಏಕೆಂದರೆ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಲಿ, ಕೊನೆಗೂ ಬಂದು ನಿಲ್ಲುವುದು &#8216;ಆತನಿಂದ ಯಾರಿಗೆ ಏನು ಲಾಭವಾಯಿತು?&#8217; ಎಂಬಲ್ಲಿಯೇ ಅಲ್ಲವೇ..!? ಹಾಗಲ್ಲದಿದ್ದರೆ &#8216; ಮಾಣಿ ಬಹಳ ಒಳ್ಳೆಯವನೇ, ಆದರೆ ತೋಟ ಮಾತ್ರ ಸಂಪೂರ್ಣ ಹಾಳು&#8217;  &#8216; Operation success, but patient is dead&#8217; ಎಂಬಂತಾದೀತು..</p>
<p>ಪರಿಣಾಮವೇ ಇಲ್ಲದ ಒಳ್ಳೆಯದನ್ನು ಕಟ್ಟಿಕೊಂಡು ಯಾರಿಗೇನು ?</p>
<p>ಚಂದನದ ಸಾರವನ್ನು ಸುಗಂಧದಲ್ಲಿ ಕಾಣುವಂತೆ, ಸಕ್ಕರೆಯ ಸಾರವನ್ನು ಸವಿಯಲ್ಲಿ ಕಾಣುವಂತೆ, ಸೂರ್ಯನ ಸಾರವನ್ನು ಬೆಳಕಲ್ಲಿ ಕಾಣುವಂತೆ, ರಾಜನ ಸಾರವನ್ನು ರಾಜ್ಯಭಾರದಲ್ಲಿ ಕಾಣಬೇಕು..! ರಾಜ್ಯಭಾರದ ಮೂರ್ತರೂಪರೇ ಮಂತ್ರಿಗಳು..ಆದುದರಿಂದಲೇ ಮಂತ್ರಿಗಳ ಬಗೆಗೆ ಇಷ್ಟೊಂದು ವಿವರಣೆ..ಮಂತ್ರಿಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಾಲ್ಮೀಕಿಗಳು ವರ್ಣಿಸಿದ್ದು ದಶರಥನ ರಾಜ್ಯಭಾರವನ್ನೇ..!!</p>
<p>ಸವಾಲು : &#8211;  &#8216; ಗುರು &#8216; ಏನೆಂಬುದನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸಿ..</p>
<p>ಜವಾಬು :- &#8216; ಶಿಷ್ಯ &#8216;</p>
<p>ಏಕೆಂದರೆ ಗುರುವಿನ ಗುರುತು- ಗುರುತ್ವಗಳು ಶಿಷ್ಯನಲ್ಲಿಯಲ್ಲವೇ ಪ್ರಕಟವಾಗುವುದು &#8211; ಅಳೆಯಲ್ಪಡುವುದು ..? ಹಾಗೆಯೇ ರಾಜನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೋಡಬೇಕಾದುದು ರಾಜ್ಯವನ್ನು, ಗಮನಿಸಬೇಕಾದುದು  &#8216; ರಾಜ್ಯಭಾರ &#8216; ವನ್ನು..!!</p>
<p>ದಶರಥನು ದೇಶವೆಂಬ ದೇಹದ ಹೃದಯವಾಗಿದ್ದರೆ, ಮಿದುಳಾಗಿದ್ದರು ಆತನ ಮಂತ್ರಿಗಳು..</p>
<p>ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?</p>
<p>ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!</p>
<p>ದಶರಥನ ಮಂತ್ರಿಗಳು ಎಲ್ಲದರಲ್ಲಿಯೂ ಬಲ್ಲಿದರಾಗಿದ್ದರೆಂಬುದನ್ನು ( ಬಲ್ಲ + ಇದ = ಬಲ್ಲಿದ ) ಬಣ್ಣಿಸುವ ಋಷಿಪದಗಳನ್ನು ಒಮ್ಮೆ ಅವಲೋಕಿಸಿ..</p>
<p><strong>* || ಪ್ರಕೃತ್ಯಾ ಸಂಪದನ್ವಿತಾಃ  || ವಿದ್ಯಾವಿನೀತಾ ಃ ||<br />
</strong><br />
ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ&#8230;.!</p>
<p>ರಾಜ್ಯರಕ್ಷಣೆಗೆ ಬೇಕಾದ ಜ್ಞಾನ &#8211; ಗುಣಸಂಪತ್ತನ್ನು ನೈಸರ್ಗಿಕವಾಗಿಯೇ ಹೊಂದಿರುವ ವ್ಯಕ್ತಿತ್ವಗಳನ್ನು ಅಯೋಧ್ಯೆಯ ಅರಮನೆಯು ಗುರುತಿಸಿತ್ತು.. ಅವರಿಗೆ ಸಮುಚಿತವಾದ ಶಿಕ್ಷಣವನ್ನು ನೀಡಿ, ಮಂತ್ರಿಪದದಲ್ಲಿ ಪ್ರತಿಷ್ಠಾಪಿಸಿತ್ತು..</p>
<p>ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?</p>
]]></content:encoded>
			<wfw:commentRss>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/feed/</wfw:commentRss>
		<slash:comments>10</slash:comments>
		</item>
		<item>
		<title>ಆರ್ಥಿಕತೆ &#8211; ಸಾರ್ಥಕತೆ</title>
		<link>http://hareraama.in/blog/artikate-sartakate/</link>
		<comments>http://hareraama.in/blog/artikate-sartakate/#comments</comments>
		<pubDate>Thu, 30 Dec 2010 01:35:57 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=8959</guid>
		<description><![CDATA[ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fartikate-sartakate%252F&title=%E0%B2%86%E0%B2%B0%E0%B3%8D%E0%B2%A5%E0%B2%BF%E0%B2%95%E0%B2%A4%E0%B3%86+-+%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B2%A4%E0%B3%86+&desc=%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%AE%E0%B3%83%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B2%B5%E0%B3%82+%E0%B2%86%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%AE%E0%B3%83%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%B2%E0%B3%81+%E0%B2%A4%E0%B2%BE%E0%B2%AF%E0%B2%BF+%E0%B2%B2%E0%B2%95%E0%B3%8D%E0%B2%B7%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಬದುಕು ಸಮೃದ್ಧವಾಗಬೇಕು..<br />
ಬದುಕು ಸಾರ್ಥಕವೂ ಆಗಬೇಕು..<br />
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..<br />
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..<br />
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..<br />
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..<br />
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..<br />
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..<br />
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..<br />
ಇದು ಅಯೋಧ್ಯೆಯ ಅರ್ಥ ನೀತಿ..<br />
ಇದುವೇ ಭಾರತೀಯರ ಆದರ್ಶಬದುಕಿನ ಅರ್ಥನೀತಿ..</p>
<p>ನಾರಾಯಣನಿಲ್ಲದಲ್ಲಿ ಲಕ್ಷ್ಮಿ ಇರುವುದೆಂತು..?<br />
ಸಾರ್ಥಕತೆಯಿಲ್ಲದಲ್ಲಿ ಸಮೃದ್ಧಿ ಉಳಿಯುವುದೆಂತು..?<br />
ಆಕೆ ಭಾಗ್ಯದ ಲಕ್ಷ್ಮಿಯೇ ಆದರೆ ಸರಿಯಾದ ದಾರಿಯಲ್ಲಿಯೇ ಬರುತ್ತಾಳೆ..ಸರಿಯಾದ ದಾರಿಯಲ್ಲಿಯೇ ಹೋಗುತ್ತಾಳೆ..!<br />
&#8220;ಸನ್ಮಾರ್ಗದಲ್ಲಿ ಬರಲಿಲ್ಲ..ಸತ್ಕಾರ್ಯಕ್ಕೆ ವಿನಿಯೋಗವಾಗಲಿಲ್ಲ..ಆದರೂ ಲಕ್ಷ್ಮಿಯಿದ್ದಾಳೆ&#8221; ಎಂದರೆ ಅದು ಖಂಡಿತವಾಗಿಯೂ ಲಕ್ಷ್ಮಿಯಲ್ಲ..! ಲಕ್ಷ್ಮಿಯ ರೂಪದಲ್ಲಿ ನಮ್ಮೊಡನಿದ್ದು ನಮ್ಮ ಪತನಕ್ಕೆ ಹೊಂಚು ಹಾಕುತ್ತಿರುವ ಅಲಕ್ಷ್ಮಿಯದು..ನಮ್ಮ<strong> ಪೂರ್ವಪಾಪದ ಕನಕಮೃಗ ರೂಪವದು..!!<br />
</strong><br />
ಲಕ್ಷ್ಮಿಯ ಲಾಸ್ಯದಲ್ಲಿ ಪದವಿನ್ಯಾಸವೆರಡು ಬಗೆ..<br />
ಸಂಗ್ರಹವೊಂದು ಪದವಾದರೆ ಸದ್ವಿನಿಯೋಗವಿನ್ನೊಂದು ಪದ..<br />
ಸಂಗ್ರಹವು ಲಕ್ಷ್ಮಿಯ ಪದವಾದರೆ ಸದ್ವಿನಿಯೋಗವು ನಾರಾಯಣಪದ..<br />
ವ್ಯಕ್ತಿಯು ದುಡಿದು ಸಂಪಾದಿಸಬೇಕು..ಅದು ಲಕ್ಷ್ಮಿಯ ಲಾಸ್ಯ..!<br />
ವ್ಯಕ್ತಿಯು ದುಡಿದದ್ದನ್ನು ಕುಟುಂಬಕ್ಕೆ ಸಮರ್ಪಿಸಬೇಕು..ಅದು ನಾರಾಯಣನರ್ತನ&#8230;!!<br />
ವ್ಯಕ್ತಿಗಳ ದುಡಿಮೆಯಿಂದ ಕುಟುಂಬವು ಸಮೃದ್ಧವಾದರೆ ಅದು ಲಕ್ಷ್ಮಿಯ ಲಾಸ್ಯ..<br />
ಕುಟುಂಬವು ತನ್ನ ಸಮೃದ್ಧಿಯಲ್ಲಿ ಒಂದು ಪಾಲನ್ನು ನಾಡಿಗೆ ನೀಡಿದರೆ ಅದು ನಾರಾಯಣ ನರ್ತನ..<br />
ವ್ಯಕ್ತಿಯ ದುಡಿಮೆಯಲ್ಲಿ ಶಿಶುವಾಗಿ ಜನ್ಮತಾಳುವ ಲಕ್ಷ್ಮಿಯು ಕುಮಾರಿಯಾಗಿ ಕುಟುಂಬದಲ್ಲಿ ಬೆಳೆಯುತ್ತಾಳೆ..ಪ್ರೌಢೆಯಾಗಿ ನಾಡನ್ನೇ ವ್ಯಾಪಿಸುತ್ತಾಳೆ..<br />
&#8220;ನಾನು&#8221; ಎಂಬಲ್ಲಿ ಜನಿಸಿ, &#8220;ನಾವು&#8221; ಎಂಬಲ್ಲಿ ಬೆಳೆದು, &#8220;ನಾಡು&#8221; ಎಂಬಲ್ಲಿ ವಿಶ್ವರೂಪಿಣಿಯಾಗಿ ವ್ಯಾಪಿಸಬೇಕು ಆಕೆ..ಅದು ಅರ್ಥನೀತಿ..ಇದಕ್ಕೆ ಕರವೆಂದು ಹೆಸರು..<br />
ದುಡಿಯುವ, ನೀಡುವ ಕೋಟಿ ಕರಗಳು ಸೇರಿ ಒಂದು ರಾಜ್ಯವನ್ನು ನಡೆಸುವುದನ್ನಲ್ಲವೇ &#8220;ಕರ&#8221; ವೆಂದು ಕರೆಯುವುದು..?<br />
ಲಕ್ಷ್ಮಿಯ ಲೋಕಮಂಗಲಕರವಾದ &#8220;ಕರ&#8221;ವದು..<br />
ಈ ಹರಿವಿನಲ್ಲಿ ಎಲ್ಲಿಯೂ ತಡೆಯಿಲ್ಲದಂತೆ, ಲಕ್ಷ್ಮಿಯು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಾಗ ಎಲ್ಲಿಯೂ, ಯಾರಿಗೂ ನೋವಾಗದಂತೆ ನೋಡಿಕೊಳ್ಳಬೇಕಾದದ್ದು ’ರಾಜ್ಯಭಾರಧಾರಿ’ಗಳ ಕರ್ತವ್ಯ..<br />
ಅಯೋಧ್ಯೆಯ ಅಮಾತ್ಯರ  ಅರ್ಥನೀತಿ ಈ ಬಗೆಯದು..ಅಮಾತ್ಯರು ಅಯೋಧ್ಯೆಯ ಕೋಶದಲ್ಲಿ &#8220;ಧನ&#8221;ವೆಂಬ ಲಕ್ಷ್ಮಿಯು ಸದಾ ತುಂಬಿ ಹರಿಯುತ್ತಿರುವಂತೆ ನೋಡಿಕೊಂಡರು..ಆದರೆ ಅದು ಪ್ರಜೆಗಳ ಮನೆ-ಮನಗಳಲ್ಲಿ &#8220;ಆನಂದ&#8221; ವೆಂಬ ನಾರಾಯಣನನ್ನು ಬರಿದು ಮಾಡಿಯಲ್ಲ..!!</p>
<p><strong>ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |<br />
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||<br />
</strong><br />
ಅದೂ (ಪರಮಾತ್ಮನು) ಪೂರ್ಣ, ಇದೂ (ಜಗತ್ತು) ಪೂರ್ಣ, ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಹೊಮ್ಮಿತು..ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಬಂದ ಮೇಲೆಯೂ ಪೂರ್ಣವು (ಪರಮಾತ್ಮನು) ಪೂರ್ಣವಾಗಿಯೇ ಉಳಿಯಿತು&#8230;!! ಇದು ಪರಮಾರ್ಥನೀತಿ..</p>
<p>ಅದು (ಅಯೋಧ್ಯೆಯ ಪ್ರಜೆಗಳು) ಪೂರ್ಣ, ಇದು(ಅಯೋಧ್ಯೆಯ ಕೋಶವೂ)ಪೂರ್ಣ, ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಕೋಶವು) ಹೊರಹೊಮ್ಮಿತು..ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಸಮೃದ್ಧವಾದ ಕೋಶವು) ಹೊರಹೊಮ್ಮಿದ ಮೇಲೆಯೂ ಪೂರ್ಣವು(ಪ್ರಜಾವರ್ಗ) ಪೂರ್ಣವಾಗಿಯೇ ಉಳಿಯಿತು…!! ಇದು ಅರ್ಥನೀತಿ..!<br />
<strong><br />
&#8220;ಬ್ರಹ್ಮಕ್ಷತ್ರಮಹಿಂಸಂತಃ ತೇ ಕೋಶಂ ಸಮಪೂರಯನ್&#8221;</strong><br />
( ಕರಭಾರವನ್ನು ಹೇರಿ ಬ್ರಹ್ಮ-ಕ್ಷತ್ರಗಳನ್ನು ಪೀಡಿಸದೆಯೇ ಅವರು ಕೋಶವನ್ನು ತುಂಬಿದರು..)</p>
<p>ಮೇಲ್ನೋಟಕ್ಕೆ ಇದು ತಾರತಮ್ಯವೆಂದೆನಿಸುತ್ತದೆಯಲ್ಲವೇ..? ..<br />
ಮಾನವಶರೀರದ ಅಂಗವಾದ ಕರದಲ್ಲಿ ತಾರತಮ್ಯವಿರುವುದೇನೋ ಸರಿ..<br />
ರಾಜ್ಯಾಡಳಿತದ ಅಂಗವಾದ ಕರದಲ್ಲಿಯೂ ತಾರತಮ್ಯ ಮಾಡುವುದೇ..?</p>
<p>ಹೌದು,<br />
ತಾರತಮ್ಯವೇ ಹೌದು..<br />
ಆದರೆ ನಾವೆಂದುಕೊಂಡಂತೆ ಅಲ್ಲ..<br />
ಮತ್ತುಳಿದವರು ತಮ್ಮ ಬದುಕಿನ ಒಂದಂಶವನ್ನು ನಾಡಿಗೆ ನೀಡಿದರೆ ಬ್ರಹ್ಮ-ಕ್ಷತ್ರವರ್ಗಗಳು ಸಂಪೂರ್ಣವಾಗಿ ತಮ್ಮ ಬದುಕನ್ನೇ ಸಮರ್ಪಿಸುತ್ತಿದ್ದವು&#8230;.</p>
<p>ಸಮಾಜಕ್ಕಾಗಿಯೇ ಬದುಕುವ ವರ್ಗವೊಂದು- ಅದು ಬ್ರಹ್ಮವರ್ಗ..<br />
ಸಮಾಜಕ್ಕಾಗಿಯೇ ಸಾವನ್ನಪ್ಪುವ ವರ್ಗವಿನ್ನೊಂದು- ಅದು ಕ್ಷತ್ರವರ್ಗ..<br />
ಸಮಾಜದ ಅಂತರಂಗವನ್ನು ಅರಿವು-ಆನಂದಗಳಿಂದ ತುಂಬುವುದು ಬ್ರಹ್ಮವರ್ಗ..<br />
ಬಹಿರಂಗದಲ್ಲಿ ಬಂದೆರಗುವ ಆಪತ್ತುಗಳಿಂದ ಸಮಾಜವನ್ನು  ರಕ್ಷಿಸುವುದು ಕ್ಷತ್ರವರ್ಗ..<br />
ಆನೆ ಕೊಟ್ಟವರಿಂದ ಅಡಕೆ ಕೇಳುವುದೇ..?<br />
ಹಸುವನ್ನೇ ಸಮರ್ಪಿಸಿದವನಲ್ಲಿ ಹಗ್ಗಕ್ಕಾಗಿ ಗುದ್ದಾಡುವುದೆಂತು..?<br />
ಆದುದರಿಂದಲೇ ಅಯೋಧ್ಯೆಯಲ್ಲಿ, ಸಮಾಜಕ್ಕೆ ಸರ್ವಾಪ೯ಣೆ ಮಾಡಿಕೊಂಡ ಈ ಎರಡು ವರ್ಗಗಳ ಮೇಲೆ ಬಹುವಾದ &#8220;ಕರಭಾರ&#8221;ವಿರಲಿಲ್ಲ..!</p>
<p>ವೃದ್ಧಿಯೆಂಬ ಅರ್ಥದಲ್ಲಿರುವ &#8216;ಬೃಹಿ-ಮಹಿ&#8217;ಗಳೆಂಬ ಜೋಡಿಧಾತುಗಳಿಂದ ನಿರ್ಮಿತವಾಗಿದೆ ಬ್ರಹ್ಮಶಬ್ದ..<br />
ಬ್ರಹ್ಮವೆಂದರೆ ವೃದ್ಧಿ..<br />
ಯಾವುದು &#8216;ಬೃಹತ್&#8217; ಆಗಿ, &#8216;ಮಹತ್&#8217; ಆಗಿ, ವಿರಾಟ್ ವಿಶ್ವವಾಗಿ ಬೆಳೆದುನಿಂತಿತೋ ಆ ಪರಮಾತ್ಮನಿಗೇ ಬ್ರಹ್ಮವೆಂದು ಹೆಸರು..<br />
ಯಾರು ಅರಿವು-ಆನಂದಗಳ ರಾಶಿಯೇ ಆದ  ಆ &#8220;ಬ್ರಹ್ಮ&#8221;ವನ್ನು  ತಾವು ತಮ್ಮೊಳಗೇ ಕಂಡುಕೊಂಡು, ಸರ್ವಸಮಾಜಕ್ಕೆ ಪಸರಿಸಲು ತಮ್ಮ ಆಯುಸ್ಸಿನ ಸರ್ವಸ್ವವನ್ನೂ ಧಾರೆಯೆರೆದರೋ ಆ ಬಗೆಯ ಜನರಿಗೆ ’ಬ್ರಹ್ಮವರ್ಗ&#8217;ವೆಂದೇ ಹೆಸರು ಬಂದಿತು..!<br />
ಅವರು ತಮ್ಮ ಬಹುಮೂಲ್ಯವಾದ ಆಯುಸ್ಸನ್ನೇ-ತಪಸ್ಸನ್ನೇ ಕರವಾಗಿ ನಾಡಿಗೆ ನೀಡುತ್ತಿದ್ದರು..<br />
ಅವರ ಬದುಕೇ ನಾಡಿಗೆ ನೀಡಿದ ಕರ.. ಮಂಗಲಕರ..!</p>
<p>ಕ್ಷತವೆಂದರೆ ಆಘಾತ..ಸಮಾಜಕ್ಕೊದಗಿ ಬರುವ ಆಘಾತಗಳನ್ನು ಯಾರು ತಾವು ಸ್ವೀಕರಿಸಿ, ಸಮಾಜವನ್ನುಳಿಸುವರೋ ಆ ಬಗೆಯ ಜನರಿಗೆ &#8220;ಕ್ಷತ್ರವರ್ಗ’ ವೆಂದೇ ಹೆಸರು ಬಂದಿತು..<br />
ಇವರು ತಮ್ಮ ಅಮೂಲ್ಯವಾದ ಜೀವವನ್ನೇ ಕರವಾಗಿ ತೆರುವವರು..!<br />
ಸಾವು-ನೋವುಗಳನ್ನು ತಾವುಂಡು ಸಮಾಜವನ್ನು ನಲಿವಿನಲ್ಲಿಡುವ ಅಭಿನವವಿಷಕಂಠರು..!<br />
ಸಮಾಜಪುರುಷನಿಗೆ ಕವಚವಿದ್ದಂತೆ..<br />
ಸಮಾಜವೆಂಬ ತೋಟಕ್ಕೆ ಬೇಲಿಯಿದ್ದಂತೆ..<br />
ಸಮಾಜವೆಂಬ ನೇತ್ರಕ್ಕೆ ರೆಪ್ಪೆಯಿದ್ದಂತೆ..</p>
<p>ಹುಟ್ಟಿದ ಪ್ರತಿಯೊಂದು ಜೀವವೂ ಬಯಸುವುದಾದರೂ ಏನನ್ನು..?<br />
ಒಳಿತಾಗಬೇಕು..<br />
ಕೆಡುಕಾಗಬಾರದು..<br />
ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಬ್ರಹ್ಮವರ್ಗದ ಕರ್ತವ್ಯ..<br />
ಕೆಡುಕಾಗದಂತೆ ನೋಡಿಕೊಳ್ಳುವುದು ಕ್ಷತ್ರದ ಕರ್ತವ್ಯ..<br />
ಅಲಭ್ಯವಾದುದರ ಲಾಭವು ’ಯೋಗ&#8217;<br />
ಅದು ಬ್ರಹ್ಮವರ್ಗದ ಹೊಣೆ..<br />
ಲಬ್ಧವಾದುದರ ರಕ್ಷಣೆಯು &#8216;ಕ್ಷೇಮ&#8217;<br />
ಅದು ಕ್ಷತ್ರವರ್ಗದ ಹೊಣೆ..<br />
ಸಮಾಜದ &#8220;ಯೋಗಕ್ಷೇಮ&#8221;ದ ಹೊಣೆ ಹೊತ್ತ ಈ ವರ್ಗಗಳಿಂದ ಧನದ ರೂಪದಲ್ಲಿ ಕರದ ನಿರೀಕ್ಷೆಯಿರಲಿಲ್ಲ..<br />
ಸಮಾಜವನ್ನು ಬೆಳೆಸುವುದೇ &#8216;ಬ್ರಹ್ಮವರ್ಗ’ಕ್ಕೆ ಕರವಾಗಿತ್ತು..<br />
ಸಮಾಜವನ್ನು ಉಳಿಸುವುದೇ ’ಕ್ಷತ್ರವರ್ಗ&#8221;ಕ್ಕೆ ಕರವಾಗಿತ್ತು..</p>
<p>ಹೀಗೆ ಬ್ರಹ್ಮವರ್ಗವು ಆತ್ಮವನ್ನಿತ್ತು, ಕ್ಷತ್ರವರ್ಗವು ಜೀವವನ್ನೇ ತೆತ್ತು, ಮತ್ತುಳಿದ ಪ್ರಜೆಗಳು ಕರಗಳನ್ನೊಪ್ಪಿಸಿ ಅಯೋಧ್ಯೆಯ ಕೋಶ ತುಂಬಿತು..ಶೋಕ ತೊಲಗಿತು..!!</p>
]]></content:encoded>
			<wfw:commentRss>http://hareraama.in/blog/artikate-sartakate/feed/</wfw:commentRss>
		<slash:comments>24</slash:comments>
		</item>
		<item>
		<title>ಗಣಪತಿ</title>
		<link>http://hareraama.in/blog/ganapati/</link>
		<comments>http://hareraama.in/blog/ganapati/#comments</comments>
		<pubDate>Sun, 26 Dec 2010 02:18:51 +0000</pubDate>
		<dc:creator>Info@HareRaama.in</dc:creator>
				<category><![CDATA[ಬ್ಲಾಗ್]]></category>

		<guid isPermaLink="false">http://hareraama.in/?p=8828</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fganapati%252F&title=%E0%B2%97%E0%B2%A3%E0%B2%AA%E0%B2%A4%E0%B2%BF&desc=%0D%0A%0D%0A%0D%0A%E0%B2%B6%E0%B3%8D%E0%B2%B0%E0%B3%80%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0+%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6%C2%A0%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B2%82%E0%B2%AA%E0%B2%A8%E0%B3%8D%E0%B2%A8%E0%B2%97%E0%B3%8A%E0%B2%82%E0%B2%A1+%E0%B2%B5%E0%B2%BF%E0%B2%95%E0%B3%83%E0%B2%A4%E0%B2%BF+%E0%B2%B8%E0%B2%82%E0%B2%B5%E0%B2%A4%E0%B3%8D%E0%B2%B8%E0%B2%B0+%E0%B2%9A%E0%B2%BE%E0%B2%A4%E0%B3%81%E0%B2%B0%E0%B3%8D%E0%B2%AE%E0%B2%BE%E0%B2%B8%E0%B3%8D%E0%B2%AF%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ


]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fganapati%252F&title=%E0%B2%97%E0%B2%A3%E0%B2%AA%E0%B2%A4%E0%B2%BF&desc=%0D%0A%0D%0A%0D%0A%E0%B2%B6%E0%B3%8D%E0%B2%B0%E0%B3%80%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0+%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6%C2%A0%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B2%82%E0%B2%AA%E0%B2%A8%E0%B3%8D%E0%B2%A8%E0%B2%97%E0%B3%8A%E0%B2%82%E0%B2%A1+%E0%B2%B5%E0%B2%BF%E0%B2%95%E0%B3%83%E0%B2%A4%E0%B2%BF+%E0%B2%B8%E0%B2%82%E0%B2%B5%E0%B2%A4%E0%B3%8D%E0%B2%B8%E0%B2%B0+%E0%B2%9A%E0%B2%BE%E0%B2%A4%E0%B3%81%E0%B2%B0%E0%B3%8D%E0%B2%AE%E0%B2%BE%E0%B2%B8%E0%B3%8D%E0%B2%AF%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><div>
<div>
<p>ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ</p>
</div>
</div>
]]></content:encoded>
			<wfw:commentRss>http://hareraama.in/blog/ganapati/feed/</wfw:commentRss>
		<slash:comments>6</slash:comments>
		</item>
		<item>
		<title>ಗುರುದೃಷ್ಟಿ</title>
		<link>http://hareraama.in/blog/gurudrusti/</link>
		<comments>http://hareraama.in/blog/gurudrusti/#comments</comments>
		<pubDate>Fri, 24 Dec 2010 12:21:26 +0000</pubDate>
		<dc:creator>Info@HareRaama.in</dc:creator>
				<category><![CDATA[ಬ್ಲಾಗ್]]></category>

		<guid isPermaLink="false">http://hareraama.in/?p=8819</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fgurudrusti%252F&title=%E0%B2%97%E0%B3%81%E0%B2%B0%E0%B3%81%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF&desc=%0D%0A%0D%0A%E0%B2%B6%E0%B3%8D%E0%B2%B0%E0%B3%80%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0+%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6%C2%A0%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B2%82%E0%B2%AA%E0%B2%A8%E0%B3%8D%E0%B2%A8%E0%B2%97%E0%B3%8A%E0%B2%82%E0%B2%A1+%E0%B2%B5%E0%B2%BF%E0%B2%95%E0%B3%83%E0%B2%A4%E0%B2%BF+%E0%B2%B8%E0%B2%82%E0%B2%B5%E0%B2%A4%E0%B3%8D%E0%B2%B8%E0%B2%B0+%E0%B2%9A%E0%B2%BE%E0%B2%A4%E0%B3%81%E0%B2%B0%E0%B3%8D%E0%B2%AE%E0%B2%BE%E0%B2%B8%E0%B3%8D%E0%B2%AF%E0%B2%A6&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fgurudrusti%252F&title=%E0%B2%97%E0%B3%81%E0%B2%B0%E0%B3%81%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF&desc=%0D%0A%0D%0A%E0%B2%B6%E0%B3%8D%E0%B2%B0%E0%B3%80%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0+%E0%B2%97%E0%B3%8B%E0%B2%95%E0%B2%B0%E0%B3%8D%E0%B2%A3%E0%B2%A6%C2%A0%E0%B2%85%E0%B2%B6%E0%B3%8B%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%B8%E0%B2%82%E0%B2%AA%E0%B2%A8%E0%B3%8D%E0%B2%A8%E0%B2%97%E0%B3%8A%E0%B2%82%E0%B2%A1+%E0%B2%B5%E0%B2%BF%E0%B2%95%E0%B3%83%E0%B2%A4%E0%B2%BF+%E0%B2%B8%E0%B2%82%E0%B2%B5%E0%B2%A4%E0%B3%8D%E0%B2%B8%E0%B2%B0+%E0%B2%9A%E0%B2%BE%E0%B2%A4%E0%B3%81%E0%B2%B0%E0%B3%8D%E0%B2%AE%E0%B2%BE%E0%B2%B8%E0%B3%8D%E0%B2%AF%E0%B2%A6&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><div>
<p>ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ</p>
</div>
]]></content:encoded>
			<wfw:commentRss>http://hareraama.in/blog/gurudrusti/feed/</wfw:commentRss>
		<slash:comments>5</slash:comments>
		</item>
	</channel>
</rss>

